twitter

    ದೇವರ ನಾಡಲ್ಲಿ ಕಥೆ

     

    ದೇವರ ನಾಡಲ್ಲಿ ಸಿನಿಮಾ ಥ್ರಿಲ್ಲರ್ ನಿಂದ ಕೂಡಿದ್ದು. ಇದರಲ್ಲಿ ಪ್ರಕಾಶ ರಾಜ್ ಮತ್ತು ದಿಶ ರಮೇಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೂ ಮಂಡ್ಯ ರಮೇಶ್, ಸಿಹಿ ಕಹಿ ಚಂದ್ರು, ಅಚ್ಯುತ್ ಕುಮಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ.

     

    ಬಿ. ಸುರೇಶ್ ನಿರ್ದೇಶನದ ಈ ಸಿನಿಮಾಕ್ಕೆ ಶೈಲಾಜ ನಾಗ್ ನಿರ್ಮಾಪಕರಾಗಿದ್ದಾರೆ. ಖ್ಯಾತ ಸಂಗೀತಗಾರ ಹಂಸಲೇಖ ತಮ್ಮ ಸಂಗೀತ ನಿರ್ದೇಶನವನ್ನು ನೀಡಿದ್ದಾರೆ.

    **Note:Hey! Would you like to share the story of the movie ದೇವರ ನಾಡಲ್ಲಿ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X