ಗರುಡ ಗಮನ ವೃಷಭ ವಾಹನ
Release Date :
19 Nov 2021
Watch Trailer
|
Audience Review
|
ರಾಜ ಬಿ ಶೆಟ್ಟಿ ನಿರ್ಮಿಸಿ ಮತ್ತು ನಾಯಕನಾಗಿ ನಟಿಸಿರುವ ಚಿತ್ರ ಗರುಡ ಗಮನ ವೃಷಭ ವಾಹನ. ರಿಷಭ್ ಶೆಟ್ಟಿ ಚಿತ್ರದ ಇನ್ನೋರ್ವ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮಿಧುನ್ ಮುಕುಂದನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರ ಜೂನ್ 2020 ರಲ್ಲಿ ತೆರೆಗೆ ಬರಲಿದೆ.ರಾಜ್ ಬಿಟ ಶೆಟ್ಟಿಯವರ ಲೈಟರ್ ಬುದ್ಧ ಫಿಲಂಸ್ ಚಿತ್ರ ನಿರ್ಮಾಣ ಮಾಡುತ್ತಿದ್ದು ರವಿ ರೈ ಮತ್ತು ವಚನ್ ಶೆಟ್ಟಿ ಕೂಡ ಬಂಡವಾಳ ಹೂಡಿದ್ದಾರೆ.
ಇದೊಂದು ಮಂಗಳೂರು ಹಿನ್ನಲೆಯಲ್ಲಿ ನೆಡೆಯುವ ಗ್ಯಾಂಗ್ಸ್ಟರ್ ಚಿತ್ರ. ಚಿತ್ರಕ್ಕೆ ಮೊದಲು ಹರಿಹರ ಎಂದು ಹೆಸರಿಡಲು ಆಲೋಚಿಸಿದ್ದ ಚಿತ್ರತಂಡ ನಂತರ `ಗರುಡ ಗಮನ ವೃಷಭ ವಾಹನ' ಹೆಸರಿಟ್ಟಿತು. ಗರುಡಗಮನ ಎಂದರೆ ವಿಷ್ಣುವಿನ ನಿಯಂತ್ರಣ ಶಕ್ತಿಯ ಸಂಕೇತವಾದರೆ, ವೃಷಭವಾಹನ ಎಂದರೆ ಶಿವನ ಕ್ರೋಧದ ರೂಪ. ಇವರೆಡು ಹೆಸರುಗಳು ಚಿತ್ರದ ಮುಖ್ಯ ನಾಯಕರಾದ ರಿಷಭ್ ಮತ್ತು ರಾಜ್ ಪಾತ್ರಗಳ ಸ್ವಭಾವದ...
-
ರಾಜ್ ಬಿ ಶೆಟ್ಟಿDirector/Producer
-
ರವಿ ರೈProducer
-
ವಚನ್ ಶೆಟ್ಟಿProducer
-
ರಕ್ಷಿತ್ ಶೆಟ್ಟಿProducer
-
ಮಿಧುನ್ ಮುಕುಂದನ್Music Director
ಗರುಡ ಗಮನ ವೃಷಭ ವಾಹನ ಟ್ರೈಲರ್
-
ಐಪಿಎಲ್ ಸೈಡ್ ಎಫೆಕ್ಟ್ ; ಅವತಾರ ಪುರುಷ 2 ಬಿಡುಗಡೆ ದಿನಾಂಕ ಮುಂದಕ್ಕೆ, ಛೂ ಮಂತರ್ ಕಥೆ ಏನು..?
-
ಅಪ್ಪು ಮನೆಗೆ ಭೇಟಿ ಕೊಟ್ಟ ಶೋಭಾ ಕರಂದ್ಲಾಜೆ; ಸಾಥ್ ಕೊಟ್ಟ ಸಿ ಎನ್ ಅಶ್ವತ್ಥನಾರಾಯಣ
-
ರಾಘಣ್ಣಗೆ ಸ್ಟೋಕ್ ಆದಾಗ ಸಿಂಗಾಪುರದಲ್ಲಿ ಶಿವಣ್ಣ, ಅಪ್ಪು ಹೇಗೆ ನೋಡ್ಕೊಂಡ್ರು?
-
"ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
-
ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
ನಿಮ್ಮ ಪ್ರತಿಕ್ರಿಯೆ