ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಮುಖ್ಯತಾರಾಗಣದಲ್ಲಿರುವ ಈ ಚಿತ್ರವನ್ನು ಆರ್.ಚಂದ್ರು ನಿರ್ದೇಶಿಸಿದ್ದಾರೆ.ಚಂದ್ರು ನಿರ್ದೇಶನದ ಜೊತೆ ಚಿತ್ರ ನಿರ್ಮಾಣವನ್ನು ಕೂಡ ಮಾಡಿದ್ದಾರೆ.`ಪ್ರೇಮ ಕಾಮ ಭಗವಂತನ ಡ್ರಾಮಾ' ಎಂಬ ಟ್ಯಾಗಲೈನೊಂದಿಗೆ ಚಿತ್ರ ಬಿಡುಗಡೆಯಾಗಿದೆ.
ಪ್ರೀತಿ, ಪ್ರೇಮ ಪುಸ್ತಕದ ಬದನೇಕಾಯಿ ಎನ್ನುವ ಸಂತೋಷ್ (ಉಪೇಂದ್ರ) ಒಂದು ಕಡೆ. ಪ್ರೀತಿಯನ್ನು ಅರ್ಥ ಮಾಡಿಕೊಂಡು ಅದರ ಮೇಲೆ ಪಿ ಹೆಚ್ ಡಿ ಪಡೆಯಬೇಕು ಎನ್ನುವ ಧಾರ್ಮಿಕಾ (ರಚಿತಾ ರಾಮ್) ಮತ್ತೊಂದು ಕಡೆ. ಪ್ರೀತಿಗೆ ವಿಭಿನ್ನ ವ್ಯಾಖ್ಯಾನ ನೀಡುವ ಸಂತೋಷ್ ನನ್ನು ಧಾರ್ಮಿಕಾ ಪರಿಚಯ ಮಾಡಿಕೊಂಡು ಅವನಿಂದ ಪ್ರೀತಿಯ ಅರ್ಥ ತಿಳಿದುಕೊಳ್ಳಲು ಮುಂದಾಗುತ್ತಾಳೆ. ಇಲ್ಲಿಂದ ಇವರಿಬ್ಬರ ಕಥೆ ಶುರು ಆಗುತ್ತದೆ.
ಧಾರ್ಮಿಕಾಗೆ ಪ್ರೀತಿ ಪಾಠ ಮಾಡಲು ಹೋಗುವ ಸಂತೋಷ್ ತಾನೇ...
Read: Complete ಐ ಲವ್ ಯು ಕಥೆ
-
ಉಪೇಂದ್ರ
-
ರಚಿತಾ ರಾಮ್as ಧಾರ್ಮಿಕಾ
-
ಸೋನು ಗೌಡ
-
ಜೈ ಜಗದೀಶ್
-
ಬ್ರಹ್ಮಾನಂದನ್
-
ಹೊನವಳ್ಳಿ ಕೃಷ್ಣ
-
ಪಿ.ಡಿ.ಸತೀಶ್
-
ಆರ್ ಚಂದ್ರುDirector/Producer
-
ಡಾ.ಕಿರಣ್ ತೋಟಂಬೈಲ್Music Director
-
ಸಂತೋಷ್ ನಾಯಕ್Lyricst
-
ಅರ್ಮಾನ್ ಮಲಿಕ್Singer
-
ಸುಚಿತ್ ಸುರೇಶ್Singer
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
-
'ಬ್ಯಾಂಗಲೂರ್' ಬೇಡ ಎಂದ ರಶ್ಮಿಕಾ ಮಂದಣ್ಣ; ವಿಡಿಯೋ ಫುಲ್ ವೈರಲ್
-
Jackie Box Office: 'ಜಾಕಿ' ರೀ-ರಿಲೀಸ್ ಸಕ್ಸಸ್.. ಆದರೆ, 3 ದಿನ ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು?
-
ಮರಳಿ ಬಂದ 'ಜಾಕಿ' ಹಿಟ್ ಬೆನ್ನಲ್ಲೇ ಶಿವಣ್ಣನ ಆ ಸಿನಿಮಾ ರೀ-ರಿಲೀಸ್ಗೆ ಮುಹೂರ್ತ ಫಿಕ್ಸ್!
-
ಮಹಾಸಮರಕ್ಕೆ 'ಮಾರ್ಟಿನ್' ರೆಡಿ ; ಪ್ಯಾನ್ ಇಂಡಿಯಾ ಕೇಳಲಿದೆ ಧ್ರುವ 'ಧ್ವನಿ'..?
-
ಸಾಯಿ ಪಲ್ಲವಿ, ಆಲಿಯಾ, ಸಪ್ತಮಿ ಗೌಡ, ರುಕ್ಮಿಣಿ ವಸಂತ್; ಈ ನಾಲ್ವರಲ್ಲಿ 'ಕಾಂತಾರ 1'ಗೆ ನಾಯಕಿ ಯಾರು?
-
ಒಂದೇ ಒಂದು ಸಂದೇಶ, ಬಾಕಿ ಏನಿಲ್ಲ ವಿಶೇಷ.''ಲವರ್ ಗಿಂತ ಹೆಂಡತಿ ಮುಖ್ಯ.. ನಾವು ಪ್ರೀತಿಸೋ ಲವರ್ ಗೆ ಐ ಲವ್ ಯೂ ಹೇಳುವ ಬದಲು, ನಮ್ಮನ್ನು ಪ್ರೀತಿಸೋ ಹೆಂಡತಿಗೆ ಐ ಲವ್ ಯೂ ಹೇಳಬೇಕು'' ಇದು ಐ ಲವ್ ಯೂ ಸಿನಿಮಾದಲ್ಲಿ ಸಿಗುವ ಸಂದೇಶ. ಈ ಸಂದೇಶವೆನೋ ಉತ್ತಮವಾಗಿದೆ. ಆದರೆ, ಈ ಒಂದು ಮೇಸೆಜ್ ಕೇಳಲು 2 ಗಂಟೆ 2 ನಿಮಿಷ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಕಷ್ಟಪಟ್ಟ ಕೂರಬೇಕು.ಎ + ಉಪೇಂದ್ರ = ಐ ಲವ್ ಯೂ ಎಂದು' ಪೋಸ್ಟರ್ ನಲ್ಲಿ ನಿರ್ದೇಶಕ ಚಂದ್ರು ಹಾಕಿದ್ದರು. ಅದೇ ರೀತಿಯೇ ಸಿನಿಮಾ 'ಎ' ಮತ್ತು 'ಉಪೇಂದ್ರ' ಸಿನಿಮಾಗಳ ಮಿಶ್ರಣ. ಸಿನಿಮಾ ನೋಡುತ್ತಿದ್ದರೆ, ಉಪೇಂದ್ರ ಅವರ ಹಿಂದಿನ ಸಿನಿಮಾಗಳು ಬಂದು ಹೋಗುತ್ತದೆ. ಉಪ್ಪಿಯ ಹಳೆಯ ಚಿತ್ರಗಳ ಕಥೆಯನ�..
ನಿಮ್ಮ ಪ್ರತಿಕ್ರಿಯೆ