ಚಿತ್ರ ಸುದ್ದಿ
-
'ಹುಟ್ಟು ಮತ್ತು ಸಾವು ಮಧ್ಯೆ ನಡೆಯುವುದು ನಾಟಕ' 'ಬೇಡದೇ ಇರುವ ಘಟನೆಗಳಿಂದ ಬೇಕಾಗಿರುವುದು ಹುಟ್ಟಿದರೆ..!?' ಈ ಎರಡು ಮಾತುಗಳ ಮಧ್ಯೆ ನಡೆಯುವ 'ಕಹಿ' ಘಟನೆಗಳೇ 'ಕಹಿ' ಚಿತ್ರದ ಹೂರಣ. ಆ ಮೂಲಕ ಮನುಷ್ಯನೊಳಗಿನ 'ಕಹಿ' ಗುಣಗಳನ್ನು ತೋರಿಸಲಷ್ಟೇ..
-
'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಸುಂದರಾಂಗ ನಟ ಸೂರಜ್ ಗೌಡ, ಇದೀಗ 'ಕಹಿ' ಎಂಬ ಮಗದೊಂದು ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ವಿಭಿನ್ನ ಟೈಟಲ್, ವಿಭಿನ್ನ..