1977 ರಲ್ಲಿ ಪುರಾತತ್ವಶಾಸ್ತ್ರ ಇಲಾಖೆಯಲ್ಲಿ ಒಂದು ಕೊಲೆ ಮತ್ತು ದರೋಡೆ ನೆಡೆಯುತ್ತದೆ. ಕೊಲೆಯಾದ ವ್ಯಕ್ತಿ ಸುರೇಶ್ ಯಾರು? ಅದೇ ಸಮಯದಲ್ಲಿ ನಾಯ್ಡು ಎಂಬ ವ್ಯಕ್ತಿ ನಾಪತ್ತೆಯಾಗುತ್ತಾನೆ. ಇವರೆಡು ಘಟನೆಗಳಿಗೇನು ಸಂಬಂಧ?
ಈ ಹಳೆಯ ಕೇಸಿನ ಹಿಂದೆ ಬೀಳುವ ಒಬ್ಬ ಟ್ರಾಫಿಕ್ ಪೋಲಿಸ್ ತನ್ನೆಲ್ಲಾ ಯುಕ್ತಿ ಉಪಯೋಗಿಸಿ ಈ ಕೇಸಿನ ಮೂಲ ಕಂಡುಹಿಡಿಯಲು ಪ್ರಯತ್ನಿಸುತ್ತಾನೆ. ತನ್ನ ಮೇಲಾಧಿಕಾರಿಗಳಿಂದ ಇದಕ್ಕೆ ಪ್ರೋತ್ಸಾಹ ದೊರಕದಿದ್ದರೂ ಒಬ್ಬ ಪತ್ರಕರ್ತನ ಜೊತೆ ಸೇರಿ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡಲು ಪ್ರಯತ್ನಿಸುತ್ತಾನೆ.
ಈ ಕೇಸಿನಲ್ಲಿ ಮುತ್ತಣ್ಣ ಎಂಬ ನಿವೃತ್ತ ಪೋಲಿಸ್ ಅಧಿಕಾರಿ ಮತ್ತು ಮಾಧುರಿ ಎಂಬ ಪ್ರಸಿದ್ಧ ಚಿತ್ರನಟಿ ಕೂಡ ಪ್ರಮುಖ ಪಾತ್ರವಹಿಸುತ್ತಾರೆ. ಹಲವು ಸುಳ್ಳುಗಳ ಜಾಲದಿಂದ ಸುತ್ತವರೆದ ಒಬ್ಬ ಇನಸ್ಪೆಕ್ಟರ್ ಹೇಗೆ ಈ ಕೇಸನ್ನು...
Read: Complete ಕವಲುದಾರಿ ಕಥೆ
-
ರಿಷಿas ಶ್ಯಾಮ್
-
ಅನಂತ್ ನಾಗ್as ಮುತ್ತಣ್ಣ
-
ಸುಮನ್ ರಂಗನಾಥನ್as ಮಾಧುರಿ
-
ರೋಶಿನಿ ಪ್ರಕಾಶ್
-
ಅಚ್ಯುತ್ ಕುಮಾರ್as ಕುಮಾರ್
-
ಸಿದ್ದಾರ್ಥ್ ಮಾಧ್ಯಮಿಕ
-
ಸಮನ್ವಿತಾ ಶೆಟ್ಟಿ
-
ಅನಿಲ್ ಕುಮಾರ್
-
ಹೇಮಂತ್ ರಾವ್Director
-
ಪುನೀತ್ ರಾಜ್ಕುಮಾರ್Producer/Singer
-
ಕಾರ್ತಿಕ್ ಗೌಡProducer
-
ಚರಣ್ ರಾಜ್Music Director
-
ಕಿರಣ್ ಕವೇರಪ್ಪLyricst
-
kannada.filmibeat.comಒಂದು ಕೊಲೆಯ ಸುತ್ತ ಹೆಣೆದ ಪಕ್ಕಾ ಕ್ರೈಮ್ ಥ್ರಿಲ್ಲರ್ ಸಿನಿಮಾ 'ಕವಲುದಾರಿ'. ಇಡೀ ಸಿನಿಮಾದ ಕಥೆ ಪೊಲೀಸ್ ತನಿಖೆಯ ಮೇಲೆ ಇದೆ. ಈ ಸಿನಿಮಾವನ್ನು ಅರ್ಥ ಮಾಡಿಕೊಳ್ಳಲು ಪ್ರೇಕ್ಷಕನ ಚುರುಕುತನವೂ ಮುಖ್ಯ. ಎಲ್ಲ ಕಮರ್ಷಿಯಲ್ ಅಂಶಗಳನ್ನು ಕಟ್ಟಿಟ್ಟು ಮಾಡಿರುವ ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟ ಆಗುವುದು ಕಷ್ಟ.ಕ್ರೈಮ್ ಥ್ರಿಲ್ಲರ್ ಇಷ್ಟ ಪಡುವವರಿಗೆ ಈ ಸಿನಿ�..
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
-
'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
ನಿಮ್ಮ ಪ್ರತಿಕ್ರಿಯೆ