ಚಿತ್ರ ಸುದ್ದಿ
-
'ಎಲ್ಲಿ ಸತ್ಯ ಇದೆಯೋ ಅಲ್ಲಿ ಧರ್ಮ ಇರುತ್ತೆ, ಸತ್ಯ ಇಲ್ಲದ ಕಡೆ ಧರ್ಮಕ್ಕೆ ಬೆಲೆ ಇಲ್ಲ' ಈ ಸಂದೇಶ ಇರುವ, 'ಮುಕುಂದ ಮುರಾರಿ' ಒಬ್ಬ ಶುದ್ಧ ಮನಸ್ಸಿನ ನಾಸ್ತಿಕ ಮತ್ತು ಆಸ್ತಿಕರು ಎಂದು ಹೇಳಿಕೊಳ್ಳುವ ಢೋಂಗಿ ಬಾಬಾ-ಸ್ವಾಮೀಜಿಗಳ ನಡುವಿನ ಕಥೆ...
-
'ಮುಕುಂದ ಮುರಾರಿ' ಸಿನಿಮಾದಲ್ಲಿ ಕಿಚ್ಚ ಮತ್ತು ಉಪ್ಪಿ ಅವರ ಜುಗಲ್ ಬಂದಿಗಿಂತ ಹೆಚ್ಚಾಗಿ, ಕಿಚ್ಚ ಸುದೀಪ್ ಅವರು ಉಪಯೋಗಿಸಿದ ಸ್ಟೈಲಿಷ್ ಬೈಕ್ ಎಲ್ಲರನ್ನೂ ಆಕರ್ಷಿಸಿತ್ತು. ತೆರೆಯ ಮೇಲೆ ನೋಡಿ ವಾವ್ ಎಂದಿದ್ದವರ ಕೈಗೆ 'ಆ' ಬೈಕ್ ಸಿಕ್ಕರೆ..
-
ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಗುರಿ-ಉದ್ದೇಶ ಇದ್ದೇ ಇರುತ್ತೆ. ಅದೇ ರೀತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೂ ಕೂಡ ಜೀವನದಲ್ಲಿ ಒಂದು ಗುರಿ ಅಥವಾ ಉದ್ದೇಶ ಇರುತ್ತೆ. ಅದು ಏನು ಅಂತ ಎಷ್ಟೋ ಜನಕ್ಕೆ ಗೊತ್ತಿರಲ್ಲ...
-
ಆಸ್ತಿಕ-ನಾಸ್ತಿಕರ ನಡುವಿನ ವಾದ-ವಿವಾದ ಮತ್ತು ತರ್ಕಗಳ 'ಮುಕುಂದ ಮುರಾರಿ' ಚಿತ್ರದಲ್ಲಿ, ಸ್ಟಾರ್ ನಟರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅವರ ಜುಗಲ್ ಬಂದಿ ಅಭಿಮಾನಿಗಳಿಗೆ ಹಿಡಿಸಿದೆ. ಅಕ್ಷಯ್ ಕುಮಾರ್..