ಚಿತ್ರ ಸುದ್ದಿ
-
''ಸಣ್ಣ ಪುಟ್ಟ ಕಳ್ಳತನ ಮಾಡಿ ಒಂದೆರೆಡು ದಿನ ಜೈಲಿನಲ್ಲಿ ಇರುವುದಕ್ಕಿಂತ, ಯಾವುದಾದರೂ ದೊಡ್ಡ ಬ್ಯಾಂಕ್ ದರೋಡೆ ಮಾಡಿ, ಪರ್ಮನೆಂಟ್ ಆಗಿ ಜೈಲಿನಲ್ಲೇ ಸೆಟ್ಲಾಗಬೇಕು'' - ಇದು ನಟರಾಜನ ಪ್ಲಾನ್.! ''ನನ್ನ ಯಾರೇ ಪ್ರೀತಿ ಮಾಡಿದ್ರು, ಅವರು ಪ್ರಾಣ..
-
ಕಾಮಿಡಿ ಕಿಲಾಡಿ ಶರಣ್ ಹಾಗೂ ಮಯೂರಿ ಜೋಡಿ ಆಗಿ ಅಭಿನಯಿಸಿರುವ, ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿರುವ 'ನಟರಾಜ ಸರ್ವೀಸ್' ಚಿತ್ರಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಶರಣ್ ಅಪ್ಪಟ ಅಭಿಮಾನಿಗಳಂತೂ 'ನಟರಾಜ ಸರ್ವೀಸ್' ನೋಡಿ..
-
ಕಾಮಿಡಿ ಕಿಲಾಡಿ ಶರಣ್ ಮತ್ತು ಮಯೂರಿ ಅಭಿನಯದ, ಪವನ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವೀಸ್' ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಜನ ಸಾಮಾನ್ಯರಿಗೆ 'ಚಿಲ್ಲರೆ' ಸಮಸ್ಯೆ ಎದುರಾಗಿದ್ದರೂ, 'ನಟರಾಜ ಸರ್ವೀಸ್' ಚಿತ್ರಕ್ಕೆ ಭರ್ಜರಿ ಓಪನ್ನಿಂಗ್..
-
ಕಳೆದ ವಾರ ಸಿನಿಮಾಗಳಿಲ್ಲದೇ ಮಂಕಾಗಿದ್ದ ಸ್ಯಾಂಡಲ್ ವುಡ್ ನಲ್ಲಿ ಈ ವಾರ ಡಬಲ್ ಧಮಾಕ. ಎರಡು ನಿರೀಕ್ಷೆಯ ಚಿತ್ರಗಳು ಈ ವಾರ ತೆರೆಗೆ ಬರ್ತಿದ್ದು, ಚಿತ್ರಪ್ರೇಮಿಗಳು ಖುಷಿ ಖುಷಿಯಾಗಿ ಸಿನಿಮಾ ನೋಡಬಹುದು. ಶರಣ್ ಹಾಗೂ ಮಯೂರಿ ಅಭಿನಯದ 'ನಟರಾಜ..
ಸಂಬಂಧಿತ ಸುದ್ದಿ