ಸಿನಿಮಾದ ಕಥೆ ಒಂದು ಆತ್ಮದ ಸುತ್ತ ಸುತ್ತುತ್ತದೆ.ಪತ್ರಕರ್ತ ಗಗನ್ ದೀಕ್ಷಿತ್ (ಪುನೀತ್ ರಾಜಕುಮಾರ) ಕೊಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಾನೆ.ಗಗನ್ ಯಾರದೋ ಹುಡುಕಾಟದಲ್ಲಿರುತ್ತಾನೆ.
ಬೆಂಗಳೂರಿನಲ್ಲಿರುವ ಪ್ರಮುಖ ಮಂತ್ರಿಯೊಬ್ಬರ ಸ್ನೇಹ ಸಂಪಾದಿಸುವ ಗಗನ್ ಆಗಾಗ ಕೆಲವರಿಗೆ ಹೊಡೆಯುತ್ತಿರುತ್ತಾನೆ. ಮತ್ತು ವಿಚಿತ್ರ ವಿಚಿತ್ರವಾಗಿ ಆಡುತ್ತಿರುತ್ತಾನೆ. ಇದೇ ಸಮಯದಲ್ಲಿ ಮೋಬೈಲ್ ಕಂಪನಿಯೊಂದರ ಉದ್ಯೋಗಿಯ ಪ್ರೀತಿಯಲ್ಲಿ ಬೀಳುತ್ತಾನೆ. ಆಗಾಗ ವಿಚಿತ್ರವಾಗಿ ಆಡುವ ಗಗನ್ ಮೈಮೇಲೆ ಆತ್ಮ ಬರುತ್ತದಾ?ಬಂದರೆ ಅದಕ್ಕೆ ಹಿಂದಿನ ಕಾರಣಗಳೇನು ಎಂಬುದು ಚಿತ್ರದ ಮೂಲಕಥೆ.
Read: Complete ನಟಸಾರ್ವಭೌಮ ಕಥೆ
-
ಪುನೀತ್ ರಾಜ್ಕುಮಾರ್as ಗಗನ್ ದೀಕ್ಷಿತ್
-
ರಚಿತಾ ರಾಮ್as ಸಾಕ್ಷಿ
-
ಅನುಪಮಾ ಪರಮೇಶ್ವರನ್as ಶ್ರುತಿ
-
ಬಿ. ಸರೋಜಾದೇವಿ
-
ಚಿಕ್ಕಣ್ಣ
-
ರವಿಶಂಕರ್ ಪಿ
-
ಸಾಧು ಕೋಕಿಲ
-
ಪ್ರಭಾಕರ್
-
ಅಚ್ಯುತ್ ಕುಮಾರ್
-
ಅವಿನಾಶ್ ಯಳಂದೂರು
-
ಪವನ್ ಒಡೆಯರ್Director/Lyricst
-
ರಾಕ್ ಲೈನ್ ವೆಂಕಟೇಶ್Producer
-
ಡಿ.ಇಮಾನ್Music Director
-
ಜಯಂತ್ ಕಾಯ್ಕಿಣಿLyricst
-
ಯೋಗರಾಜ್ ಭಟ್Lyricst
-
kannada.filmibeat.comಒಂದೇ ಸಾಲಿನಲ್ಲಿ ಹೇಳಬೇಕು ಅಂದರೆ, 'ನಟ ಸಾರ್ವಭೌಮ' ಪಕ್ಕಾ ಪುನೀತ್ ಅಭಿಮಾನಿಗಳ ಸಿನಿಮಾ. ಅಪ್ಪು ನಟನೆ, ಡ್ಯಾನ್ಸ್, ಫೈಟ್ ಎಲ್ಲವನ್ನು ಇಷ್ಟ ಪಡುವವರು ಈಗಲೇ ಟಿಕೆಟ್ ಬುಕ್ ಮಾಡಿ ಸಿನಿಮಾಗೆ ಹೋಗಬಹುದು. ಇಡೀ ಮನೆ ಮಂದಿಗೆ ಮನರಂಜನೆ ನೀಡುವ ಒಂದೊಳ್ಳೆ ಎಂಟರ್ಟೈನಿಂಗ್ ಸಿನಿಮಾ 'ನಟ ಸಾರ್ವಭೌಮ'.
-
ರಾಜಕೀಯ ಆಯಾಮ ಬೇಡ, ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದ ರಚಿತಾ ರಾಮ್ ; #JusticeForNeha ಎಂದ ರಿಷಬ್ ಶೆಟ್ಟಿ..!
-
"ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕೋಮಿನ ಮೇಲೆ ಅಪರಾಧ ಹೊರಿಸುವುದು ಎಷ್ಟು ಸರಿ?" ನಟ ಕಿಶೋರ್ ಪ್ರಶ್ನೆ
-
ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
-
Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
ನಿಮ್ಮ ಪ್ರತಿಕ್ರಿಯೆ