ಸಿನಿಮಾದ ಕಥೆ ಒಂದು ಆತ್ಮದ ಸುತ್ತ ಸುತ್ತುತ್ತದೆ.ಪತ್ರಕರ್ತ ಗಗನ್ ದೀಕ್ಷಿತ್ (ಪುನೀತ್ ರಾಜಕುಮಾರ) ಕೊಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಾನೆ.ಗಗನ್ ಯಾರದೋ ಹುಡುಕಾಟದಲ್ಲಿರುತ್ತಾನೆ.
ಬೆಂಗಳೂರಿನಲ್ಲಿರುವ ಪ್ರಮುಖ ಮಂತ್ರಿಯೊಬ್ಬರ ಸ್ನೇಹ ಸಂಪಾದಿಸುವ ಗಗನ್ ಆಗಾಗ ಕೆಲವರಿಗೆ ಹೊಡೆಯುತ್ತಿರುತ್ತಾನೆ. ಮತ್ತು ವಿಚಿತ್ರ ವಿಚಿತ್ರವಾಗಿ ಆಡುತ್ತಿರುತ್ತಾನೆ. ಇದೇ ಸಮಯದಲ್ಲಿ ಮೋಬೈಲ್ ಕಂಪನಿಯೊಂದರ ಉದ್ಯೋಗಿಯ ಪ್ರೀತಿಯಲ್ಲಿ ಬೀಳುತ್ತಾನೆ. ಆಗಾಗ ವಿಚಿತ್ರವಾಗಿ ಆಡುವ ಗಗನ್ ಮೈಮೇಲೆ ಆತ್ಮ ಬರುತ್ತದಾ?ಬಂದರೆ ಅದಕ್ಕೆ ಹಿಂದಿನ ಕಾರಣಗಳೇನು ಎಂಬುದು ಚಿತ್ರದ ಮೂಲಕಥೆ.
Read: Complete ನಟಸಾರ್ವಭೌಮ ಕಥೆ
-
ಪುನೀತ್ ರಾಜ್ಕುಮಾರ್as ಗಗನ್ ದೀಕ್ಷಿತ್
-
ರಚಿತಾ ರಾಮ್as ಸಾಕ್ಷಿ
-
ಅನುಪಮಾ ಪರಮೇಶ್ವರನ್as ಶ್ರುತಿ
-
ಬಿ. ಸರೋಜಾದೇವಿ
-
ಚಿಕ್ಕಣ್ಣ
-
ರವಿಶಂಕರ್ ಪಿ
-
ಸಾಧು ಕೋಕಿಲ
-
ಪ್ರಭಾಕರ್
-
ಅಚ್ಯುತ್ ಕುಮಾರ್
-
ಅವಿನಾಶ್ ಯಳಂದೂರು
-
ಪವನ್ ಒಡೆಯರ್Director/Lyricst
-
ರಾಕ್ ಲೈನ್ ವೆಂಕಟೇಶ್Producer
-
ಡಿ.ಇಮಾನ್Music Director
-
ಜಯಂತ್ ಕಾಯ್ಕಿಣಿLyricst
-
ಯೋಗರಾಜ್ ಭಟ್Lyricst
-
kannada.filmibeat.comಒಂದೇ ಸಾಲಿನಲ್ಲಿ ಹೇಳಬೇಕು ಅಂದರೆ, 'ನಟ ಸಾರ್ವಭೌಮ' ಪಕ್ಕಾ ಪುನೀತ್ ಅಭಿಮಾನಿಗಳ ಸಿನಿಮಾ. ಅಪ್ಪು ನಟನೆ, ಡ್ಯಾನ್ಸ್, ಫೈಟ್ ಎಲ್ಲವನ್ನು ಇಷ್ಟ ಪಡುವವರು ಈಗಲೇ ಟಿಕೆಟ್ ಬುಕ್ ಮಾಡಿ ಸಿನಿಮಾಗೆ ಹೋಗಬಹುದು. ಇಡೀ ಮನೆ ಮಂದಿಗೆ ಮನರಂಜನೆ ನೀಡುವ ಒಂದೊಳ್ಳೆ ಎಂಟರ್ಟೈನಿಂಗ್ ಸಿನಿಮಾ 'ನಟ ಸಾರ್ವಭೌಮ'.
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಸೂಪರ್ ಸ್ಟಾರ್ ಗಳಿಗೆ ಬೇಕಿಲ್ಲ, ಹೊಸಬರಿಗೆ ಬೆಲೆ ಇಲ್ಲ ; ಕನ್ನಡ ಚಿತ್ರರಂಗದ ಕರುಣಾಜನಕ ಕಥೆ...!
ನಿಮ್ಮ ಪ್ರತಿಕ್ರಿಯೆ