ಚಿತ್ರ ಸುದ್ದಿ
-
ಡೈಲಾಗ್ - 1 : ಕುಮುದಾ : ಈ ವಯಸ್ಸಲ್ಲಿ ಸ್ಟ್ರೆಂಥ್ ಹೇಗೆ?ದತ್ತಣ್ಣ : ನೀವು ಜ್ವರ ಬಂದ್ರೆ ಏನ್ ಮಾಡ್ತೀರಿ?ಕುಮುದಾ : ಮಾತ್ರೆ ತಗೊಳ್ತೀನಿದತ್ತಣ್ಣ : ನಾನೂ ಅಷ್ಟೆ. ಮಾತ್ರೆ ತಗೊತೀನಿ. ಡೈಲಾಗ್ - 2:ದತ್ತಣ್ಣ - ಏನೋ ಪದಬಂಧ ಆಡ್ತಿದ್ಯಾ?ಜಗ್ಗು..
-
2016ನೇ ಸಾಲಿನ ಪ್ರತಿಷ್ಟಿತ ರಾಜ್ಯ ಚಲನಚಿತ್ರ ಪ್ರಶಸ್ತಿ ನಿನ್ನೆಯಷ್ಟೇ (ಏಪ್ರಿಲ್ 11) ಪ್ರಕಟವಾಯ್ತು. ಪ್ರಶಸ್ತಿ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ 'ಅಮರಾವತಿ' ಚಿತ್ರದ್ದೇ ಮೇಲುಗೈ. ಪ್ರಥಮ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿರುವ 'ಅಮರಾವತಿ'..
-
ನವರಸ ನಾಯಕ ಜಗ್ಗೇಶ್ ಅಭಿನಯದ 'ನೀರ್ ದೋಸೆ' ಚಿತ್ರಕ್ಕೆ ಸ್ಯಾಂಡಲ್ ವುಡ್ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಭಯಂಕರ ಡೈಲಾಗ್ ಗಳ ಸರಮಾಲೆಯೇ ಇದ್ದ 'ನೀರ್ ದೋಸೆ'ಗೆ ವಿಮರ್ಶಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಸಾಲು..
-
'ಭಾರತ್ ಬಂದ್', 'ಕರ್ನಾಟಕ ಬಂದ್', ಕಾವೇರಿ ಹೋರಾಟ, ಪ್ರತಿಭಟನೆ, ಲಾಠಿ ಚಾರ್ಚ್, ಗೋಲಿಬಾರ್, ಸೆಕ್ಷನ್ 144 ಜಾರಿ, ಕರ್ಫ್ಯೂ....ಕಳೆದ ಮೂರು ವಾರಗಳಿಂದ ಕರ್ನಾಟಕದಲ್ಲಿ ಕಂಡು ಬಂದಿರುವ ಚಿತ್ರಣ ಇದು. ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ..