twitter
    Kannada»Movies»Pailwaan»Dialogue

    ಪೈಲ್ವಾನ್ Dialogues

    • ಶರತ್ ಲೋಹಿತಾಶ್ವ- ಬಲ ಇದೇ ಅಂತ ಹೋರಾಡೋನು ರೌಡಿ, ಬಲವಾದ ಕಾರಣಕ್ಕೆ ಹೋರಾಡೋನು ಯೋದ್ಧ.
    • ಬಿರಾದಾರ್-ದೇವರು ಎಲ್ಲರಿಗೂ ಕನಸ್ಸುಗಳನ್ನು ಕೊಟ್ಟಿರುತ್ತಾನೆ, ಆದರೆ ಹಸಿವು ಎಲ್ಲ ಕನಸ್ಸುಗಳನ್ನು ತಿಂದು ಹಾಕಿಬಿಡುತ್ತದೆ.
    • ಸುನೀಲ್ ಶೆಟ್ಟಿ- ನಾನ್ ನಿನಗೆ ಬರೇ ಖುಸ್ತಿ ಮಾಡೋದನ್ನು ಹೇಳಿಕೊಟ್ಟೆ, ನೀನು ಯಾಕೆ ಖುಸ್ತಿ ಮಾಡಬೇಕು ಅಂತ ಕಲಿತು ಕೊಂಡಿದ್ದೀಯ.
    • ಕಿಚ್ಚ ಸುದೀಪ್ - ನಾನ್ ಗೆಲ್ತೀನಿ ಗೆಲ್ಲೋದಿಲ್ವೋ ನನಗೆ ಗೊತ್ತಿಲ್ಲ ಆದರೆ ಸೋಲನ್ನು ಸುಲಭವಾಗಿ ಒಪ್ಕೋಳೋನು ನಾನಲ್ಲ.
    • ಕಿಚ್ಚ ಸುದೀಪ್ - ಅಣ್ಣಾ ತಾಯಿ ತನ್ನ ಮಗುನ ಸೊಂಟದ ಮೇಲೆ ಕುರಿಸಿಕೊಂಡು ಹೋಗೋದು ಯಾಕೆ..? ತಾನೋಡೋದೆಲ್ಲ ಮಗುಗೆ ಕಾಣಲಿ ಅಂತ, ಆದರೆ ಒಬ್ಬ ತಂದೆ ಮಗುನ ಭುಜದ ಮೇಲೆ ಕೂರಿಸಿಕೊಂಡು ಹೋಗೋದು ಯಾಕೆ ಗೊತ್ತಾ..? ನಮಗೆ ಕಾಣದೇ ಇರೋದು ಮಗುಗೆ ಕಾಣಲಿ ಅಂತ.
    • ಶರತ್ ಲೋಹಿತಾಶ್ವ - ಕೃಷ್ಣ ಮತ್ತು ಕಂಸ ಇಬ್ಬರೂ ಪೈಲ್ವಾನರೆ, ಕೃಷ್ಣ ಧರ್ಮಕ್ಕೆ ಕುಸ್ತಿ ಮಾಡಿದರೆ, ಕಂಸ ಅಧರ್ಮಕ್ಕೆ.
    • ದಿನೇಶ್ ಮಂಗಳೂರು- ನಮ್ಮ ಕಿಚ್ಚ ಅಖಾಡಕ್ಕೆ ಇಳಿದ ಅಂದರೆ ಸಿಂಹ ಸರ್ ಸಿಂಹ
    • ಸುನೀಲ್ ಶೆಟ್ಟಿ- ಜೀವನದಲ್ಲಿ ಬೇಕು ಅನಿಸೋದೆಲ್ಲ ಪಕ್ಕಕ್ಕಿಟ್ಟು ತ್ಯಾಗ ಮಾಡಿ ದಾಟಿ ಮುಂದೆ ಹೋಗತಾನಲ್ಲ ಅವನು ಮಾತ್ರ ಪೈಲ್ವಾನ್ ಆಗೋಕೆ ಸಾಧ್ಯ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X