ಖ್ಯಾತ ಕಿರುತೆರೆ ನಿರ್ದೇಶಕ ಪ್ರೀತಮ್ ಆರ್ ಶೆಟ್ಟಿ ನಿರ್ದೇಶನದ ಮೊದಲ ಚಿತ್ರ ಪಿಂಗಾರ. ತುಳು ಭಾಷೆಯಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ನೀಮಾ ರೇ, ಶರಣ್ ಶೆಟ್ಟಿ, ಗುರುಪ್ರಸಾದ್ ಹೆಗಡೆ ಮತ್ತು ಉಷಾ ಭಂಡಾರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅವಿನಾಶ್ ಯು ಶೆಟ್ಟಿ ಮತ್ತು ಡಿ.ಎಂ.ಮಂಜುನಾಥ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಚಿತ್ರಕ್ಕೆ ವಿ ಪವನ್ ಕುಮಾರ್ ಛಾಯಾಗ್ರಹಣ ಮತ್ತು ಮೋಹನ್ ಸಂಗೀತವಿದೆ. 2020 ರ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಕನ್ನಡ ಚಲನಚಿತ್ರಗಳ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನಗೊಂಡಿತು.
ತುಳುನಾಡಿನಲ್ಲಿ ಭೂತಾರಾಧನೆ ಸಾಮಾನ್ಯ. ಮನುಷ್ಯರ ಮೈಮೇಲೆ ದೈವ ಬಂದು ಭವಿಷ್ಯ ಹೇಳುವುದು ಒಂದು ಸಂಪ್ರದಾಯ. ತಾನ್ಯಾ ಎಂಬ ದಲಿತ ಯುವತಿಯ ಮೈಮೇಲೆ ದೈವ ಬಂದು ಕಾರ್ಣಿಕ ಹೇಳಿದಾಗ ಮೂರು ಉಚ್ಚ ಜಾತಿಯ ವ್ಯಕ್ತಿಗಳು ಪಾಪ ಪ್ರಜ್ಞೆ ಹೊಂದುತ್ತಾರೆ.
Read: Complete ಪಿಂಗಾರ ಕಥೆ
-
ಪ್ರೀತಮ್ ಆರ್ ಶೆಟ್ಟಿDirector
-
ಅವಿನಾಶ್ ಯು ಶೆಟ್ಟಿProducer
-
"ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕೋಮಿನ ಮೇಲೆ ಅಪರಾಧ ಹೊರಿಸುವುದು ಎಷ್ಟು ಸರಿ?" ನಟ ಕಿಶೋರ್ ಪ್ರಶ್ನೆ
-
ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
-
Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
ನಿಮ್ಮ ಪ್ರತಿಕ್ರಿಯೆ