ಚಿತ್ರ ಸುದ್ದಿ
-
ನಮ್ಮ ಕನ್ನಡದ ಕೆಲವು ಯುವ ನಿರ್ದೇಶಕರು ಸಖತ್ ಟ್ಯಾಲೆಂಟ್ ಆಗಿದ್ದರೂ, ಸುಖಾಸುಮ್ಮನೆ ಏನಾದರೂ ಒಂದು ವಿವಾದದಲ್ಲಿ ಗಿರಿಗಿಟ್ಲೆ ಹೊಡೆಯುತ್ತಿರುತ್ತಾರೆ. ಅದು ನೇಮಿಗೋ, ಫೇಮಿಗೋ ಅಥವಾ ಇನ್ನೊಂದಕ್ಕೋ ಹೇಳುವುದು ಕಷ್ಟ. ನಾವು ಹೇಳುತ್ತಿರುವುದು..
-
'ರಾಟೆ' ಚಿತ್ರ ಮಾರ್ಚ್ 20ಕ್ಕೆ ತೆರೆ ಕಾಣುತ್ತಿದೆ. ನಿರ್ದೇಶಕ ಅರ್ಜುನ್ ಬಗ್ಗೆ ಮಾತ್ರ ಅಪಾರ ಗುಲ್ಲೆದ್ದಿದೆ. ನಿರ್ದೇಶಕ ಅರ್ಜುನ್ ತಾನು ಹೇಳಿದಂತೇ ನಡೆಯಬೇಕು. ಇಡೀ ಚಿತ್ರತಂಡ ತನ್ನ ನಿಯಂತ್ರಣದಲ್ಲಿರಬೇಕು ಅನ್ನೋ ವರ್ತಿಸ್ತಿರೋದು..
-
ಮತ್ತೊಂದು ಮನಸೆಳೆಯುವ ಸಿನಿಮಾ 'ರಾಟೆ'. ನಿರ್ದೇಶಕ ಎ ಪಿ ಅರ್ಜುನ್ ಅವರಿಂದ ಈ ಶುಕ್ರವಾರ (ಮಾ.20) ಬಿಡುಗಡೆ ಆಗುತ್ತಿದೆ. ಅದೇ 'ರಾಟೆ'...ರಾಜ ರಾಣಿ ಕಥೆ. ಇದು 'ಡಿ' ಬೀಟ್ಸ್ ಅಡಿಯಲ್ಲಿ ನಿರ್ಮಾಣ ಆಗಿರುವ ಸಿನಿಮಾ. 'ಅಂಬಾರಿ' ಹಾಗೂ..
-
ಹೀಗೊಂದು ಕರಾಟೆ ನಡೆದಿರೋ ಸುದ್ದಿ ನಿಮ್ಗೆ ಗೊತ್ತಿಲ್ಲ ಅನ್ಸುತ್ತೆ. ಅರ್ಜುನ್ ಅನ್ನೋ ಘನ ಗಾಂಢೀವಿ ನಿರ್ದೇಶಕ ರಾಟೆ ಸಿನಿಮಾ ಶುರುಮಾಡಿ ಮೂರುವರ್ಷಗಳೇ ಕಳೆದಿವೆ. ಶ್ರುತಿ ಹರಿಹರನ್ ಮತ್ತು ಧನಂಜಯ ಅನ್ನೋ ಒಂದೆರೆಡು ಸಿನಿಮಾಗಳ ಅನಾಮಧೇಯರನ್ನ..
ಸಂಬಂಧಿತ ಸುದ್ದಿ