twitter
    Kannada»Movies»Rajamartanda»Critics Review

    ವಿಮರ್ಶಕರ ವಿಮರ್ಶೆ

    • 'ರಾಜಮಾರ್ತಾಂಡ' ಕಥೆ ವಿಶೇಷವಾಗೇನೂ ಇಲ್ಲ. ಆದರೆ, ನಿರ್ದೇಶಕ ರಾಮ್‌ ನಾರಾಯಣ್ ಸಿಂಪಲ್ ಸ್ಟೋರಿಯನ್ನು ಇಂಟ್ರೆಸ್ಟಿಂಗ್ ಆಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಫಸ್ಟ್ ಹಾಫ್ ಸಿಂಪಲ್ ಅಂತ ಅನಿಸಿದರೂ, ಸೆಕೆಂಡ್ ಹಾಫ್ ಇಂಟ್ರೆಸ್ಟಿಂಗ್ ಅಂತ ಅನಿಸುತ್ತೆ. ಫ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ಚಿರು ತಂದೆಯ ಪಾತ್ರದಲ್ಲಿ ದೇವರಾಜ್ ಕಾಣಿಸಿಕೊಳ್ಳುತ್ತಾರೆ. ಇದು ಸಿನಿಮಾ ಹೈಲೈಟ್ ಪೋಷನ್.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X