ಚಿತ್ರ ಸುದ್ದಿ
-
'ಉಗ್ರಂ' ನಟ ಶ್ರೀಮುರಳಿ ಅವರು 'ರಥಾವರ' ಭರ್ಜರಿ ಯಶಸ್ಸು ಕಂಡಿದೆ. ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಆಕ್ಷನ್-ಕಟ್ ಹೇಳಿರುವ 'ರಥಾವರ' ಯಶಸ್ಸಿನ ಹಾದಿಯಲ್ಲಿರುವಾಗಲೇ ಚಿತ್ರದ ತಮಿಳು ಭಾಷೆಗೆ ರಿಮೇಕ್ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ...
-
ಕಳೆದ ವರ್ಷ 'ಉಗ್ರಂ', ಈ ವರ್ಷ 'ರಥಾವರ'! ಎರಡು ಬ್ಯಾಕ್ ಟು ಬ್ಯಾಕ್ ಸಕ್ಸಸ್ ನಿಂದ ನಟ ಶ್ರೀಮುರಳಿ ಬಾಕ್ಸ್ ಆಫೀಸ್ ನಲ್ಲಿ ಅಕ್ಷರಶಃ ರೋರಿಂಗ್ ಸ್ಟಾರ್ ಆಗಿದ್ದಾರೆ. ಬಹುನಿರೀಕ್ಷಿತ ಚಿತ್ರ 'ರಥಾವರ' ಸಿನಿಮಾ ತೆರೆಗೆ ಬಂದಿದ್ದು ಆಗಿದೆ...
-
ಮೊದಲನೇ ಪುಟದಿಂದ ಮುಂದುವರಿದ ಭಾಗ..... *'ರಥಾವರ' ಸಿನಿಮಾ ಶುರುವಾಗುವ ಮುನ್ನ ಮಂಗಳಮುಖಿಯರ ಬಗ್ಗೆ ಶ್ರೀಮುರಳಿಗೆ ಇದ್ದ ಅಭಿಪ್ರಾಯ.... - ನಾನು ಯಾವಾಗಲೂ ಅವರ ಬಗ್ಗೆ ಅಪಾರವಾದ ಗೌರವ ಇಟ್ಕೊಂಡಿದ್ದೆ. ಎಲ್ಲರಿಗೂ ಅವರದ್ದೇ ಆದ ಜೀವನ ಇರುತ್ತೆ...
-
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ' ಸಿನಿಮಾ ನೀವು ನೋಡಿದ್ದರೆ, ನಿಮಗೆ 'ಭಜರಂಗಿ' ಲೋಕಿ ಅಲಿಯಾಸ್ ಸೌರವ್ ಲೋಕೇಶ್ ಪರಿಚಯ ಇದ್ದೇ ಇರುತ್ತೆ. 'ಭಜರಂಗಿ' ಚಿತ್ರದಲ್ಲಿ ಖತರ್ನಾಕ್ ಕೇಡಿಯಾಗಿ ಅಬ್ಬರಿಸುವ ಲೋಕಿ, 'ರಥಾವರ'..