ಹಿನ್ನಲೆ- ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ `ರುಸ್ತುಮ್' ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ,ರಚಿತಾ ರಾಮ್, ಶ್ರದ್ಧಾ ಶ್ರೀನಾಥ್,ಮಯೂರಿ ನಾಯಕಿಯರ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ವಿವೇಕ್ ಒಬೆರಾಯಿ ಮತ್ತು RJ ರೋಹಿತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಜಯಣ್ಣ - ಭೋಗೆಂದ್ರ ಬಂಡವಾಳ ಹೂಡಿದ್ದರೆ, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.ಚಿತ್ರದ ಮುಹೂರ್ತ ಎಪ್ರಿಲ್ 24,2018 ರಂದು ಡಾ.ರಾಜಕುಮಾರ್ ಜನ್ಮದಿನದಂದು ನೇರವೇರಿತು.2019 ಮಾರ್ಚ್ನಲ್ಲಿ ಶಿವಣ್ಣ ಮತ್ತು ಶ್ರದ್ಧಾ ಶ್ರೀನಾಥ್ ಜೋಡಿಯ ಗೀತೆಯೊಂದಿಗೆ ಚಿತ್ರದ ಚಿತ್ರೀಕರಣ ಪೂರ್ಣವಾಯಿತು.ಒಬ್ಬ ನಿಷ್ಟಾವಂತ ಪೋಲಿಸ್ ಅಧಿಕಾರಿ ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುವ ಕಥೆಯನ್ನು ಚಿತ್ರ ಹೊಂದಿದೆ.
ಚಿತ್ರಕಥೆ- ಚಿತ್ರದ ಕಥೆ ಬಿಹಾರನಲ್ಲಿ ನೆಡೆಯುತ್ತದೆ. ಒಬ್ಬ ನಿಷ್ಟಾವಂತ ಐಎಎಸ್ ಅಧಿಕಾರಿ ಒಂದು...
Read: Complete ರುಸ್ತುಂ ಕಥೆ
-
ರವಿವರ್ಮDirector
-
ಜಯಣ್ಣProducer
-
ಬೋಗೆಂದ್ರProducer
-
ಅನೂಪ್ ಸೀಳಿನ್Music Director/Singer
-
ವಿ ನಾಗೇಂದ್ರ ಪ್ರಸಾದ್Lyricst
-
ಪ್ರಚಂಡ ಕುಳ್ಳ ದ್ವಾರಕೀಶ್ ಅಗಲಿಕೆಗೆ ರಜನಿಕಾಂತ್, ದರ್ಶನ್, ಸುದೀಪ್, ಶಿವಣ್ಣ ಸಂತಾಪ
-
''ಉತ್ತರಕಾಂಡ'' ದಲ್ಲಿ ರಮ್ಯಾ ಜಾಗಕ್ಕೆ ಬಂದ್ರಾ ಚೈತ್ರಾ ಆಚಾರ್ ? 'ಲಚ್ಚಿ'ಯಾದ ಸಪ್ತಸಾಗರದ 'ಸುರಭಿ'..!
-
"ನಾನೊಂದು ಮನೆ ಕಟ್ಟಿದ್ದೀನಿ.. ಮಾರಲಾಗದ ಮನೆ" ಎಂದಿದ್ದ ದ್ವಾರಕೀಶ್; ಎಲ್ಲಿದೆ ಆ ಮನೆ?
-
ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
-
"ವಿನೋದ್ 'ರಾಜ್' ಹುಟ್ಟಿನ ಗುಟ್ಟು.. ದ್ವಾರಕೀಶ್ ಆ ಹೇಳಿಕೆಯೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ": ಪ್ರಕಾಶ್ ರಾಜ್ ಮೇಹು
-
Breaking:ಕನ್ನಡದ ಕುಳ್ಳ ಹಿರಿಯ ಕಲಾವಿದ, ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಇನ್ನಿಲ್ಲ
-
ಆಕ್ಷನ್ ಗೆ ದೊಡ್ಡಪ್ಪ ಈ ರುಸ್ತುಂಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡಿರುವ ಮೊದಲ ಚಿತ್ರ. ಬಹುಶಃ ಸಿಕ್ಕಾಪಟ್ಟೆ ಆಕ್ಷನ್ ಇರಬಹುದು. ಅದೇನ್ ಮಾಡಿರ್ತಾರೋ ಅಂದುಕೊಂಡು ಹೋದವರಿಗೆ ರುಸ್ತುಂ ಸಿನಿಮಾ ಖಂಡಿತಾ ನಿರಾಸೆ ಮಾಡಲ್ಲ. ಸಖತ್ ಕಿಕ್ ಕೊಡುವುದರ ಜೊತೆಗೆ ಇಷ್ಟವಾಗುತ್ತೆ.
ಆರಂಭದಲ್ಲಿ ಜಿಲ್ಲಾಧಿಕಾರಿ ಕಾಣೆ, ಅದರ ಹಿಂದೆ ಗೃಹಮಂತ್ರಿ ಕೈವಾಡ. ಯಾವುದೋ ಹಗರಣ...ಹೀಗೆ ಶುರುವಾಗುವ ರುಸ್ತುಂ ಕಂಪ್ಲೀಟ್ ಆಕ್ಷನ್ ಚಿತ್ರ. ಹಾಗಂತ ಫ್ಯಾಮಿಲಿ ನೋಡುವಂತಹ ಸಿನಿಮಾ ಅಲ್ಲ ಎಂದುಕೊಳ್ಳಬೇಡಿ. ಕೌಟುಂಬಿಕ ಮಿಶ್ರಿತ ಆಕ್ಷನ್ ಚಿತ್ರ. ಜಿಲ್ಲಾಧಿಕಾರಿ ಯಾಕೆ ಕಾಣೆ ಆಗ್ತಾನೆ, ಯಾರು ಕಿಡ್ನಾಪ್ ಮಾಡಿದ್ದು, ಆ ಕುಟು�..
ನಿಮ್ಮ ಪ್ರತಿಕ್ರಿಯೆ