ಚಿತ್ರ ಸುದ್ದಿ
-
ಸಿ.ಐ.ಡಿ ಆಫೀಸರ್ ಶಿವ (ಶಿವರಾಜ್ ಕುಮಾರ್) ಕೊಲೆ ಕೇಸ್ ತನಿಖೆ ಮಾಡಿ ಒಂದೊಂದೇ ಸಾಕ್ಷಿ-ಆಧಾರಗಳನ್ನ ಬಯಲು ಮಾಡುತ್ತಾ ಹೋದಾಗ ಪ್ರೇಕ್ಷಕರು ಸೀಟಿನ ತುದಿಯಲ್ಲಿ ಕೂರುತ್ತಾರೆ. ಕೆಲವರು ಉಗುರು ಕಡಿಯಲು ಶುರು ಮಾಡುತ್ತಾರೆ. ಶಿವನ ಜಾಣ್ಮೆಗೆ..
-
ಈ ಬಾರಿಯ ದಸರಾ ಚಲನಚಿತ್ರೋತ್ಸವದಲ್ಲಿ ಭರ್ಜರಿ ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಮೈಸೂರು ನಗರ ಮತ್ತು ಜಿಲ್ಲೆಯ 10 ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳು ಪ್ರದರ್ಶನಗೊಳ್ಳಲಿದ್ದು, ಕಡಿಮೆ ಬೆಲೆಯ ಟಿಕೆಟ್ ಖರೀದಿಸಿ, ಹೊಚ್ಚ ಹೊಸ ಮತ್ತು..
-
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬ್ಲಾಕ್ ಬಸ್ಟರ್ ಹಿಟ್ 'ಶಿವಲಿಂಗ' ಚಿತ್ರಕ್ಕೆ ಬಂಡವಾಳ ಹೂಡಿದ್ದ ನಿರ್ಮಾಪಕ ಕೆ.ಎ ಸುರೇಶ್ ಅವರು ಇದೀಗ 'ಫಸ್ಟ್ ರ್ಯಾಂಕ್ ರಾಜು' ಚಿತ್ರ ಮಾಡಿದ್ದ ನಿರ್ದೇಶಕ ನರೇಶ್ ಕುಮಾರ್ ಅವರ..
-
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಪಿ.ವಾಸು ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ 'ಶಿವಲಿಂಗ' ಸಿನಿಮಾ 100 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಿನ್ನೆ (ಜೂನ್ 19) ಅದ್ದೂರಿ..
ಸಂಬಂಧಿತ ಸುದ್ದಿ