ಚಿತ್ರ ಸುದ್ದಿ
-
ದೇವತೆಗಳನ್ನು ಕಾಪಾಡಲು 'ಆ' ಶ್ರೀಕಂಠ ವಿಷವನ್ನು ನುಂಗಿ 'ವಿಷಕಂಠ'ನಾದ್ರೆ, ಜನರನ್ನು ಕಾಪಾಡಲು ಹೆಂಡತಿಯನ್ನು ಕಳೆದುಕೊಂಡು 'ಈ' ಶ್ರೀಕಂಠ 'ಅನಾಥ'ನಾಗುತ್ತಾನೆ. - ಇದು 'ಶ್ರೀಕಂಠ' ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಬರುವ ಡೈಲಾಗ್ ಹೌದು. ಇಡೀ..
-
ಸ್ಯಾಂಡಲ್ ವುಡ್ ಚಿತ್ರಗಳಿಗೀಗ ಒಳ್ಳೆಯ ದಿನಗಳು. ಯಾಕಂದ್ರೆ, ಒಂದಕ್ಕಿಂತ ಮತ್ತೊಂದು ಸಿನಿಮಾ ಅದ್ಭುತವಾಗಿ ಮೂಡಿಬರುತ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಎಲ್ಲರ ಹುಬ್ಬೇರುವಂತೆ ಮಾಡಿದೆ. ರಮೇಶ್ ಅರವಿಂದ್ ಅವರ 'ಪುಷ್ಪಕ..
-
ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ಕೊಂಚ ನಿರಾಸೆಯಾಗಬಹುದು. ಯಾಕಂದ್ರೆ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗಿಂತ ಹೆಚ್ಚು ಪರಭಾಷಾ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅದರಲ್ಲೂ ಕನ್ನಡ ಚಿತ್ರಗಳ ಮಾತೃಭೂಮಿಯಾಗಿರುವ..
-
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಶ್ರೀಕಂಠ' ಚಿತ್ರದ ಮೂಲಕ 'ಕಾಮನ್ ಮ್ಯಾನ್' ಆಗಿ ತೆರೆಮೇಲೆ ಮಿಂಚಿದ್ದಾರೆ. ಶ್ರೀಸಾಮಾನ್ಯರಿಗೆ ಶಿವಣ್ಣನ ಅವತಾರ ಇಷ್ಟವಾಗಿದ್ದು, ಸಖತ್ ಖುಷಿಯಾಗಿದ್ದಾರೆ. ಆದ್ರೆ, ವಿಮರ್ಶಕರು ಸೆಂಚುರಿ ಸ್ಟಾರ್..
ಸಂಬಂಧಿತ ಸುದ್ದಿ