ಚಿತ್ರ ಸುದ್ದಿ
-
ವಾಸ್ತುಶಾಸ್ತ್ರವನ್ನು ನಂಬುವವರು, ನಂಬದವರು ಯಾವುದಕ್ಕೂ ಈ ಚಿತ್ರವನ್ನು ಒಮ್ಮೆ ನೋಡುವುದು ಒಳಿತು. ಇಬ್ಬರಲ್ಲಿನ ಭ್ರಮೆಗೆ ಯೋಗರಾಜ್ ಭಟ್ರು 'ವಾಸ್ತುಪ್ರಕಾರ' ಸರಳ ಪರಿಹಾರ ನೀಡಿದ್ದಾರೆ. ಅಷ್ಟರ ಮಟ್ಟಿಗೆ ಯೋಗರಾಜ್ ಭಟ್ ನಿರ್ದೇಶಕರಾಗಿ..
-
''ವಾಸ್ತುಪ್ರಕಾರ' ಸಿನಿಮಾ ಚೆನ್ನಾಗಿಲ್ಲ. ಕಥೆ ಇಲ್ಲದ ಚಿತ್ರವನ್ನ ಭಟ್ರು ಮಾಡಿದ್ದಾರೆ. ಸಿನಿಮಾ ಬೋರಿಂಗ್ ಆಗಿದೆ'' ಅಂತ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಸಿನಿ ಪ್ರಿಯರು ಜಾಡಿಸುತ್ತಿದ್ದಾರೆ. ಇನ್ನೂ ವಿಮರ್ಶಕರಿಂದಲೂ ಮಿಶ್ರ..
-
'ವಾಸ್ತುಪ್ರಕಾರ' ಚಿತ್ರದ ಬಗ್ಗೆ ಅತಿಯಾದ ನಿರೀಕ್ಷೆಯನ್ನ ಹೊತ್ತು ರಿಲೀಸ್ ಆದ ಮೊದಲ ದಿನ ಮೊದಲ ಶೋ ನೋಡಿದ ಪ್ರೇಕ್ಷಕರಿಗೆ ನಿರಾಸೆ ಆಗಿತ್ತು. ಹೀಗಂತ ಗಾಂಧಿನಗರದ ಮೂಲೆ ಮೂಲೆಯಲ್ಲಿ ಸುದ್ದಿಯಾಗಿತ್ತು. ವಿಮರ್ಶಕರಂತೂ ತರಹೇವಾರಿ ವಿಮರ್ಶೆಗಳನ್ನ..
-
ಕಳೆದ ಗುರುವಾರ ರಾಜ್ಯದಾದ್ಯಂತ ರಿಲೀಸ್ ಆಗಿರುವ ಸಿನಿಮಾ 'ವಾಸ್ತುಪ್ರಕಾರ'. ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆಯನ್ನ ಪಡೆದಿದ್ದರೂ, 'ವಾಸ್ತುಪ್ರಕಾರ' ಸಿನಿಮಾವನ್ನ ನೋಡೋಕೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಮುಗಿಬೀಳ್ತಿದ್ದಾರೆ. ನವರಸ ನಾಯಕ..
ಸಂಬಂಧಿತ ಸುದ್ದಿ