ಚಿತ್ರ ಸುದ್ದಿ
-
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಇಂದು ರಾಜ್ಯದಾದ್ಯಂತ ರಿಲೀಸ್ ಆಗಿದೆ. ಸ್ಟೈಲಿಶ್ ಕೊರಿಯೋಗ್ರಾಫರ್ ಹರ್ಷ ನಿರ್ದೇಶಿಸಿರುವ ಚಿತ್ರ 'ವಜ್ರಕಾಯ'. 'ಭಜರಂಗಿ' ಚಿತ್ರದ ನಂತರ ವೀರಾಂಜಿನೇಯನ ಕೃಪೆಯಿಂದ ಹರ್ಷ ಮತ್ತು ಶಿವಣ್ಣ..
-
ಹೈದರಾಬಾದ್ ನಲ್ಲಿ ನಡೆಯಲಿರುವ 63ನೇ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದ್ದು, ಈಗಾಗಲೇ ನಾಮಿನೇಷನ್ ಕೂಡ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಇಡೀ ದಕ್ಷಿಣ ಭಾರತದ ಸ್ಟಾರ್ ನಟ-ನಟಿಯರು ಭಾಗವಹಿಸಲಿದ್ದು, ಇಡೀ ವೇದಿಕೆ..
-
ನೃತ್ಯ ನಿರ್ದೇಶಕ ಹರ್ಷ ಯಾರಿಗ್ತಾನೆ ಗೊತ್ತಿಲ್ಲ ಹೇಳಿ. ಅನೇಕ ಹಾಡುಗಳಿಗೆ ಸ್ಟೈಲಿಶ್ ಕೊರಿಯೋಗ್ರಾಫಿ ನೀಡಿರುವ ಹರ್ಷ ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ಕೂಡ ಹೌದು. 'ಭಜರಂಗಿ', 'ವಜ್ರಕಾಯ' ಅಂತಹ ಸೂಪರ್ ಡ್ಯೂಪರ್ ಹಿಟ್ ಸಿನಿಮಾಗಳಿಗೆ..
-
'ಭಜರಂಗಿ' ಚಿತ್ರದ ಯಶಸ್ಸಿನ ನಂತರ ಎ ಹರ್ಷ ಶಿವಣ್ಣ ಕಾಂಬಿನೇಷನ್ ನಲ್ಲಿ ಬಂದ 'ವಜ್ರಕಾಯ' ಚಿತ್ರ ಭರ್ಜರಿ ಯಶಸ್ಸು ಗಳಿಸಿರುವ ವಿಚಾರ ನಿಮಗೆ ತಿಳಿದೇ ಇದೆ. ಬರೀ ಕರ್ನಾಟಕದಲ್ಲಿ ಮಾತ್ರ ಸೌಂಡ್ ಮಾಡುತ್ತಿದ್ದ 'ವಜ್ರಕಾಯ' ಇದೀಗ ಪರದೇಶದಲ್ಲೂ..
ಸಂಬಂಧಿತ ಸುದ್ದಿ