ಅನಂತ ನಾಗ್,ಮಿಲಿಂದ್, ಸಂಜನಾ ಬುರ್ಲಿ ಮತ್ತು ಗೋಪಿನಾಥ ಭಟ್ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಸಿರುವ `ವಿಕೇಂಡ್' ಚಿತ್ರವನ್ನು ಶೃಂಗೇರಿ ಸುರೇಶ್ ನಿರ್ದೇಶಿಸಿದ್ದಾರೆ. ಮಂಜುನಾಥ್ ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ವಿಕೇಂಡ್ ನಲ್ಲಿ ಟ್ರಿಪ್ ಗೆ ಹೋಗುವ ಯುವ ಟೆಕ್ಕಿಗಳ ಕಥೆಯನ್ನು ಚಿತ್ರ ಹೊಂದಿದೆ.
ವೀಕೆಂಡ್ ಚಿತ್ರ ಸಾಫ್ಟವೇರ್ ಉದ್ಯೋಗಿಗಳ ದಿನಚರಿಯನ್ನು ತೆರೆದಿಡುತ್ತದೆ. ವಾರಪೂರ್ತಿ ಕೆಲಸ ಮಾಡುವ ಟೆಕ್ಕಿಗಳು ವಾರಾಂತ್ಯದಲ್ಲಿ ತಮ್ಮ ಒತ್ತಡ ನಿವಾರಣೆಗಾಗಿ ವೀಕೆಂಡ್ ಟ್ರಿಪ್ ಗೆ ಹೋಗುವುದರಿಂದ ಚಿತ್ರದ ಕಥೆ ಆರಂಭವಾಗುತ್ತದೆ. ಉದ್ಯೋಗ ಕಳೆದುಕೊಂಡ ಟೆಕ್ಕಿಗಳು ಹೇಗೆ ಅಡ್ಡದಾರಿ ಹಿಡಿಯುತ್ತಾರೆ ಎಂಬುದನ್ನು ಚಿತ್ರ ತೋರಿಸುತ್ತದೆ. ಚಿತ್ರದ ನಾಯಕ ಅಜಯ್ (ಮಿಲಿಂದ್) ತನ್ನ ತಾತ ಅನಂತರಾಮನ್ (ಅನಂತನಾಗ್) ಜೊತೆ ವಾಸಿಸುತ್ತಿರುತ್ತಾನೆ.
ಅಜಯ್ ಮತ್ತು ಅನುಪಮಾ ಒಬ್ಬರನೊಬ್ಬರು ಪರಸ್ಪರ...
ವೀಕೆಂಡ್ ಚಿತ್ರ ಸಾಫ್ಟವೇರ್ ಉದ್ಯೋಗಿಗಳ ದಿನಚರಿಯನ್ನು ತೆರೆದಿಡುತ್ತದೆ. ವಾರಪೂರ್ತಿ ಕೆಲಸ ಮಾಡುವ ಟೆಕ್ಕಿಗಳು ವಾರಾಂತ್ಯದಲ್ಲಿ ತಮ್ಮ ಒತ್ತಡ ನಿವಾರಣೆಗಾಗಿ ವೀಕೆಂಡ್ ಟ್ರಿಪ್ ಗೆ ಹೋಗುವುದರಿಂದ ಚಿತ್ರದ ಕಥೆ ಆರಂಭವಾಗುತ್ತದೆ. ಉದ್ಯೋಗ ಕಳೆದುಕೊಂಡ ಟೆಕ್ಕಿಗಳು ಹೇಗೆ ಅಡ್ಡದಾರಿ ಹಿಡಿಯುತ್ತಾರೆ ಎಂಬುದನ್ನು ಚಿತ್ರ ತೋರಿಸುತ್ತದೆ. ಚಿತ್ರದ ನಾಯಕ ಅಜಯ್ (ಮಿಲಿಂದ್) ತನ್ನ ತಾತ ಅನಂತರಾಮನ್ (ಅನಂತನಾಗ್) ಜೊತೆ ವಾಸಿಸುತ್ತಿರುತ್ತಾನೆ.
ಅಜಯ್ ಮತ್ತು ಅನುಪಮಾ ಒಬ್ಬರನೊಬ್ಬರು ಪರಸ್ಪರ...
Read: Complete ವಿಕೇಂಡ್ ಕಥೆ
-
ಶೃಂಗೇರಿ ಸುರೇಶ್Director
-
ಮಂಜುನಾಥ್ ಡಿProducer
-
ಅಪ್ಪು ಮನೆಗೆ ಭೇಟಿ ಕೊಟ್ಟ ಶೋಭಾ ಕರಂದ್ಲಾಜೆ; ಸಾಥ್ ಕೊಟ್ಟ ಸಿ ಎನ್ ಅಶ್ವತ್ಥನಾರಾಯಣ
-
ರಾಘಣ್ಣಗೆ ಸ್ಟೋಕ್ ಆದಾಗ ಸಿಂಗಾಪುರದಲ್ಲಿ ಶಿವಣ್ಣ, ಅಪ್ಪು ಹೇಗೆ ನೋಡ್ಕೊಂಡ್ರು?
-
"ಪುಷ್ಪ-2ನಲ್ಲಿ ನಾಯಿ ತರ ಹೊಡೆಸಿಕೊಳ್ಳುವ ಪಾತ್ರ ಇದೆ ಮಾಡಿ ಅಂದ್ರು, ನಾನು ಒಪ್ಪಲಿಲ್ಲ": ಪ್ರಮೋದ್
-
ಅಪ್ಪಾಜಿಗೂ ಪಾಲಿಟಿಕ್ಸ್ ಬೇಕು, ಇಲ್ಲಾಂದ್ರೆ ನನಗೆ ಯಾಕೆ ; 'ರಾಜ'ಕೀಯದ ಬಗ್ಗೆ ಶಿವಣ್ಣ ಮಾತು..!
-
"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
-
'ಬ್ಯಾಂಗಲೂರ್' ಬೇಡ ಎಂದ ರಶ್ಮಿಕಾ ಮಂದಣ್ಣ; ವಿಡಿಯೋ ಫುಲ್ ವೈರಲ್
ನಿಮ್ಮ ಪ್ರತಿಕ್ರಿಯೆ