twitter
    For Quick Alerts
    ALLOW NOTIFICATIONS  
    For Daily Alerts

    ಕಾಳಿದಾಸನ ಗೆಟ್ಟಪ್ಪಿನಲ್ಲಿ ಯಡ್ಡಿ ಹಾಡಿದ ಗೀತೆ... ವಾರೆವ್ಹಾ!

    By Mahesh
    |

    Yeddyurappa spoof song
    ಯಡಿಯೂರಪ್ಪ ಬಣದ ಸದಾನಂದ ಗೌಡ್ರು ಮುಖ್ಯಮಂತ್ರಿ ಆದ ಖುಷಿಯಲ್ಲಿ ಮಾಜಿ ಸೀಎಂ ಸಾಹೇಬರು ಕವಿರತ್ನ ಕಾಳಿದಾಸನ ಗೆಟಪ್ಪಿನಲ್ಲಿ.. ಡಾ.ರಾಜ್ ಹಾಡಿದ 'ಸದಾ ಕಣ್ಣಲಿ ಪ್ರಣಯದ ಕವಿತೆ..' ಹಾಡನ್ನು ಹಿಂಗೆ ಹಾಡ್ತಿದ್ದಾರೆ… ಗೀತ ಸಾಹಿತ್ಯ ರಚನೆ ಮನಸಿನ ಮರ್ಮರ ಬ್ಲಾಗ್ ನ ವಿಜಯರಾಜ್ ಕನ್ನಂತ

    ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ
    ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ..
    ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ
    ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ..

    ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ …||

    ಬಣವೆರಡು ಕಮಲದಲಂತೆ…ಮಂತ್ರಿಯಾಗಲು ದೊಂಬಿಯಂತೆ ||೨||
    ಶಾಸಕರು ಎಂಪಿಗಳಂತೆ… ಈ ಜಗಳ… ಹೂ-ಬಣ ಸಂತೆ ||೨||
    ನೆಡೆಯುತಿದೆ ನಾಟಕದಂತೆ…… ನೆಡೆಯುತಿದೆ ನಾಟಕದಂತೆ ||೨||

    ಪಾರ್ಟಿಯೇ ಧರೆಗಿಳಿದಂತೆ
    ಈ ಹಂತದಿ… ಸೋಲೆನೂ ಸೋಲೇ ನಾನೂ

    ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ…||

    ಗವರ್ನಮೆಂಟು ಬೀಳದಂತೆ… ಭಿನ್ನರು ಮೇಲೇಳದಂತೆ
    ಇರುವ ಹಳೆ ಕೇಸೆಲ್ಲಾ…ಎನ್-ಕ್ವಾಯರಿ… ಆಗದಿರದಂತೆ ||೨||

    ಜೊತೆಯಾಗಿ ನೀವಿರಿ ಸಾಕು…. ಭೂ-ಲೂಟಿ ವರ್ಗದಂಧೆ..
    ಈ ರಾಜ್ಯವ…ನುಂಗುವೆ…ನುಂಗ್ವೇ..ನಾನು.

    ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ
    ಸದಾ ಬೆನ್ನಲಿ… ಇರುವೆ ನಾ…ಹಿಡಿತ ನನ್ನದೇ..

    ಸದಾ ಕೈಯ್ಯಲಿ… ರಾಜ್ಯದಾ… ಸೂತ್ರ ನೀಡುವೆ …||

    English summary
    Kaviratna Kalidasa song lyrics has been re written in Yeddyurappa 's own style. Karnataka Political spoof song lyrics of 'sada kannalli..' original lyrics
    Monday, August 8, 2011, 12:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X