Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಾತಿ,ಮತ ಮೀರಿದ ಈ ಹಾಡಿಗೆ ಹೆಜ್ಜೆ ಹಾಕದವರುಂಟೇ?
ಸತ್ಯ ಹರಿಶ್ಚಂದ್ರ ಚಿತ್ರದ 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ..." ಎಂಬ ಗೀತೆ ಕೇಳದವರುಂಟೇ? ಹುಣಸೂರು ಕೃಷ್ಣಮೂರ್ತಿ ಸಾಹಿತ್ಯ ರಚಿಸಿ, ಗಡುಸಿನ ಕಂಠದ ಘಂಟಸಾಲ ಸಂಗೀತ ಸಂಯೋಜಿಸಿ ಹಾಡಿದ ಹಾಡಿಗೆ ಹೆಜ್ಜೆ ಹಾಕದವರುಂಟೇ? 1965ರಲ್ಲಿ ತೆರೆಕಂಡ ಚಿತ್ರದ ಈ ಹಾಡು ಇಂದಿಗೂ ಯಾವುದೇ ವಾದ್ಯಗೋಷ್ಠಿಯ ಕೊನೆಯ ಹಾಡು!
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ
ಹಹಹಹಾ
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ..
ಹೇ..
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಓ
ದಿದ್ದಿರಿ
ಓ
ದಿದ್ದಿರಿ
ಓ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ತಿಲಕ
ಇಟ್ಟರೆ
ಸ್ವರಗವು
ಸಿಗದು
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ತಿಲಕ
ಇಟ್ಟರೆ
ಸ್ವರಗವು
ಸಿಗದು
ವಿಭೂತಿ
ಬಳಿದರೆ
ಕೈಲಾಸ
ಬರದು
ವಿಭೂತಿ
ಬಳಿದರೆ
ಕೈಲಾಸ
ಬರದು
ಇಟ್ಟ
ಗಂಧಾ
ಬೂದಿ
ನಾಮ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ಇಟ್ಟ
ಗಂಧಾ
ಬೂದಿ
ನಾಮ
ಕತ್ತ
ಕತ್ತಲು
ನಿರನಾಮಾ..
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ..
ಹ್ಯ..
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಓ
ದಿದ್ದಿರಿ
ಓ
ದಿದ್ದಿರಿ
ಓ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ಸೈವರಿಗೆಲ್ಲಾ
ಸಿವದೊಡ್ಡೋನು
ಹೆ
ಹೆ
ಹೆಹೆ
ಹೆ
ಹೆ
ಹೆಹೆ
ವೈಷ್ಣವರಿಗೆ
ಹರಿ
ಸರ್ವೋತ್ತಮನು
ಹೊ
ಹೊ
ಹೊಹೊ
ಹೊ
ಹೊ
ಹೊಹೊ
ಸೈವರಿಗೆಲ್ಲಾ
ಸಿವದೊಡ್ಡೋನು
ವೈಷ್ಣವರಿಗೆ
ಹರಿ
ಸರ್ವೋತ್ತಮನು
ಉತ್ತಮ
ಮಧ್ಯಮ
ಅಧಮರೆಲ್ಲರು
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ಉತ್ತಮ
ಮಧ್ಯಮ
ಅಧಮರೆಲ್ಲರು
ಸತ್ತಮೇಲೆ
ಸಮರಾಗ್ತಾರು..
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ..
ಹಹ್ಯಾ..
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಧಯ್ಯಕುತ್ತ
ಕಿರಧಕ
ಧೈಯಕುತಾ
ಕಿರಧೈ
ಓ
ದಿದ್ದಿರಿ
ಓ
ದಿದ್ದಿರಿ
ಓ
ದಿದ್ದಿರಿ
ದಿದ್ದಿರಿ
ದಿದ್ದಿರಿ
ದಿದ್ದಿರಿ
ತಲೆಗೊಂದು
ರೀತಿ
ನೀತಿಯ
ಜಾತಿಯ
ಹೇಳುವ
ಜೋತೀಶಿದ್ದರು
ಗುರುಗಳು
ತಲೆಗೊಂದು
ರೀತಿ
ನೀತಿಯ
ಜಾತಿಯ
ಹೇಳುವ
ಜೋತೀಶಿದ್ದರು
ಗುರುಗಳು
ಏಯ್..
ಮಸಣದಲ್ಲಿ
ಈ
ವೀರಬಾಹುವ
ಮಸಣದಲ್ಲಿ
ಈ
ವೀರಬಾಹುವ
ಕೈಯ
ಮೇಲ್ಗಡೆ
ಬೂದಿಯಾಗ್ತರು
ಕುಲದಲ್ಲಿ
ಕೀಳ್ಯಾವುದೋ
ಹುಚ್ಚಪ್ಪಾ
ಮತದಲ್ಲಿ
ಮೇಲ್ಯಾವುದೋ
ಹುಟ್ಟಿಸಾಯುವ
ಹಾಳು
ಮನುಸಾ
ಮನುಸಾನ
ಮಧ್ಯ
ಕೀಳ್ಯಾವ್ದು
ಮೇಲ್ಯಾವುದೋ..
ಹಹಹಹಹಹಾ
ಹೊಯ್
ಕೀಳ್ಯಾವ್ದು
ಮೇಲ್ಯಾವುದೋ..
ಹೊಯ್
ಕೀಳ್ಯಾವ್ದು
ಮೇಲ್ಯಾವುದೋ..
ರಾಜ್ ಜನ್ಮದಿನದಂದು ಥಿಯೇಟರಲ್ಲಿ ಸತ್ಯ ಹರಿಶ್ಚಂದ್ರ