Don't Miss!
- Sports CSK vs LSG IPL 2024: ಚೆನ್ನೈನ ಚೆಪಾಕ್ ಕೋಟೆಯನ್ನು ಭೇದಿಸುವುದೇ ಲಕ್ನೋ?; ಸಂಭಾವ್ಯ ಆಡುವ 11ರ ಬಳಗ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- News Ballari Lok Sabha Election: ಶ್ರೀರಾಮುಲು ಪತ್ನಿ ನಾಮಪತ್ರ ವಾಪಸ್, ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಮಣ್ಣು ನಮ್ಮದು ಈ ಗಾಳಿ ನಮ್ಮದು ಜನಪ್ರಿಯ ಗೀತೆ
ಮದರಾಸಿನಲ್ಲಿ ನೆಲೆಸಿದ್ದ ಕನ್ನಡ ಚಲನಚಿತ್ರ ಕಲಾವಿದರೆಲ್ಲಾ ಸೇರಿ ಮದರಾಸ್ ಕನ್ನಡ ಸಂಘವನ್ನು ಸ್ಥಾಪಿಸಿ ಆ ಮೂಲಕ ಕನ್ನಡದ ಚಟುವಟಿಕೆಗಳನ್ನು ಮದರಾಸಿನ ಆಕಾಶವಾಣಿ ಕೇಂದ್ರ ಮೂಲಕ ಬಿತ್ತರಿಸುತ್ತಿದ್ದರು. ಆಗ ರಚನೆಯಾದ ಈ ಹಾಡಿಗೆ ಧ್ವನಿಸಂಯೋಜಿಸಿದವರು ಮದರಾಸ್ ಆರ್ಕೆಸ್ಟ್ರಾ ತಂಡದವರು ಎಂಬುದು ವಿಶೇಷ.
ಈ
ಮಣ್ಣು
ನಮ್ಮದು
ಈ
ಗಾಳಿ
ನಮ್ಮದು
ಕಲಕಲನೆ
ಹರಿಯುತಿಹ
ನೀರು
ನಮ್ಮದು
ಕಣಕಣದಲು
ಭಾರತೀಯ
ರಕ್ತ
ನಮ್ಮದು
ನಮ್ಮ
ಕಾಯ್ವ
ಹಿಮಾಲಯವು
ತಂದೆ
ಸಮಾನ
ಗಂಗೆ
ತುಂಗೆ
ಕಾವೇರಿಯು
ತಾಯಿ
ಸಮಾನ
ಈ
ದೇಶದ
ಜನರೆಲ್ಲರೂ
ಸೋದರ
ಸಮಾನ,
ಈ
ನಾಡಿನ
ಹೃದಯವದು
ದೈವ
ಸನ್ನಿಧಾನ
ಅಜಂತ
ಎಲ್ಲೋರ
ಹಳೆಬೀಡು
ಬೇಲೂರು
ಶಿಲೆಗಳಿವು
ಕಲೆಯ
ಆಗರ
ಹಿಂದು,
ಬುದ್ಧ,
ಜೈನ,
ಕ್ರೈಸ್ತ,
ಮುಸಲ್ಮಾನ
ಧರ್ಮಗಳ
ಮಹಾಸಾಗರ
ನಡೆದು
ಹೋದ
ಚರಿತೆಯು
ನಾಳೆ
ಎನುವ
ಕವಿತೆಯು
ಈ
ನಾಡ
ಮಣ್ಣಲಿದೆ
ಜೀವನ
ಸಾರ/
ಜೀವನ
ಸಾರ
ಹ್ಞೂ..ಹ್ಞೂ...ಹ್ಞೂ...ಹ್ಞೂ...
ತಂಗಾಳಿಗೆ
ತಲೆದೂಗುವ
ಪೈರಿನ
ಹಾಡು
ಆ
ಹಾಡಿಗೆ
ತಾಳ
ಕೊಡುವ
ಯಂತ್ರದ
ಜಾಡು
ವಿಜ್ಞಾನವು
ಅಜ್ಞಾನವ
ಗೆಲ್ಲುವ
ಹಾಡು
ಹೊಸ
ಭಾರತ
ನಿರ್ಮಾಣವು
ಸಾಗಿದೆ
ನೋಡು
(*
ಸಂಗ್ರಹ:
ಡಾ.ಪಂಚಾಕ್ಷರಯ್ಯ,
ಹಿರೇಮಠ್,
ಸಂಗೀತ
ಶಿಕ್ಷಕರು)