Don't Miss!
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾಗಡಿ ಆಡಿಯೋ ರಿಲೀಸ್ ಫುಲ್ ಹೌಸ್ ಫುಲ್
ಶಿಷ್ಯ ಖ್ಯಾತಿಯ ದೀಪಕ್ ಚಿತ್ರ 'ಮಾಗಡಿ'ಯ ಧ್ವನಿ ಸುರುಳಿ ಬಿಡುಗಡೆ ಇತ್ತೀಚಿಗೆ ಚಾಮರಾಜ ಪೇಟೆಯ 'ಸಿಟಿ ಸೆಂಟರ್' ನಲ್ಲಿ ನೆರವೇರಿತು. ಅದೆಷ್ಟು ಜನ ಸೇರಿದ್ದರು ಅಂದರೆ ಜಾತ್ರೆಯನ್ನೇ ಮಾಡಿಬಿಡಬಹುದಿತ್ತು ಎಂಬಷ್ಟು. ಈ ಚಿತ್ರದ ನಿರ್ಮಾಪಕ ಬಾ. ಮಾ. ಹರೀಶ್ ಹಾಗೂ ನಿರ್ದೇಶಕ ಸುರೇಶ್ ಗೋ ಸ್ವಾಮಿ ತುಂಬಾ ಖುಷಿಯಾಗಿದ್ದರು. ಕಾರಣ, ಚಿತ್ರದ ಮುಹೂರ್ತ ಹಾಗೂ ಆಡಿಯೋ ಬಿಡುಗಡೆ ಎರಡಕ್ಕೂ 'ಕಿಚ್ಚ ಸುದೀಪ್' ಆಗಮಿಸಿದ್ದರು.
ಮಾಗಡಿ ಊರಿಗೆ ಪ್ರಸಿದ್ಧಿ ತಂದುಕೊಟ್ಟವರು ಕೆಂಪೇಗೌಡರು. ಸುದೀಪ್ ತೆರೆಯ ಮೇಲೆ 'ಕೆಂಪೇಗೌಡ'ರಾಗಿ ಮೆರೆದವರು. ಮಾಗಡಿ ತಂಡ ಕಿಚ್ಚರನ್ನು ನೆಚ್ಚಿಕೊಳ್ಳಲು ಅದೂ ಕಾರಣ ಆಗಿರಬಹುದು. ಸುದೀಪ್, "ದೀಪಕ್ ನನಗೆ ಚೆನ್ನಾಗಿ ಗೊತ್ತು. ಇನೋಸಂಟ್ ಅಂಡ್ ಸ್ಮಾರ್ಟ್. ವಿದೇಶದಲ್ಲಿ ಶೂಟಿಂಗ್ ನಲ್ಲಿದ್ದಾಗ ಟಿವಿಯೊಂದರಲ್ಲಿ ಬಂದ ನ್ಯೂಸ್ ನೋಡಿ ಅಪ್ ಸೆಟ್ ಆಗಿದ್ದೆ. ನಂತರ ಸುದ್ದಿ ಸುಳ್ಳೆಂದು ತಿಳಿದು ಖುಷಿಯಾದೆ" ಅಂದರು.
ಯಾವುದೇ
ರಿಸ್ಕ್
ಶಾಟ್
ಬೇಡ
ಎಂದ
ಸುದೀಪ್
ಕಾಳಜಿಯ
ಮಾತಿಗೆ
ಅಲ್ಲಿದ್ದ
ಎಲ್ಲರ
ತಲೆ
ಅಲ್ಲಾಡಿತು.
ಸುದೀಪ್
ಜೊತೆಯಲ್ಲಿದ್ದ
ಕರ್ನಾಟಕ
ಚಲನಚಿತ್ರ
ವಾಣಿಜ್ಯ
ಮಂಡಳಿ
ಅಧ್ಯಕ್ಷ
ಕೆ.
ವಿ.
ಚಂದ್ರಶೇಖರ್
ಶುಭಕೋರಿದರು.
ಸಂಗೀತ
ನಿರ್ದೇಶಕ
ರಾಜೇಶ್
ರಾಮನಾಥ್
ಹಾಡು
ಕೇಳಿ
ಅಭಿಪ್ರಾಯ
ತಿಳಿಸಲು
ಸುದೀಪ್
ಗೆ
ವಿನಂತಿಸಿಕೊಂಡರು.
ಸಿನಿಮಾ
ಬಿಡುಗಡೆ
ದಿನ
ಮತ್ತೆ
ಸಿಗುವುದಾಗಿ
ಹೇಳಿ
ಎಲ್ಲರೂ
ಹೊರಟಲ್ಲಿಗೆ
ಕಾರ್ಯಕ್ರಮಕ್ಕೆ
'ಶುಭಂ.'
(ಒನ್
ಇಂಡಿಯಾ
ಕನ್ನಡ)