Don't Miss!
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಊಟಿಯ ಥಂಡಿಗೆ ಮನಸೋತ ನಾರಿ ರಮ್ಯಾ
ನನ್ನ ವೃತ್ತಿ ಜೀವನದಲ್ಲಿ ಅತ್ಯಂತ ಕಠಿಣ ಚಿತ್ರ ಸಂಜು ವೆಡ್ಸ್ ಗೀತಾ. ಈ ಚಿತ್ರದ ಚಿತ್ರೀಕರಣ ಕೂಡ ಮರೆಯಲಾಗದ ಅನುಭವಗಳನ್ನು ಉಳಿಸಿದೆ. ಹಾಗಂತ ಚಿತ್ರದ ವರ್ಣರಂಜಿತ ಧ್ವನಿಸುರುಳಿ ಬಿಡುಗಡೆ (ನ.17) ಸಮಾರಂಭದಲ್ಲಿ ಲಕ್ಕಿ ಸ್ಟಾರ್ ರಮ್ಯಾ ಹೇಳುತ್ತಿದ್ದರೆ ಸಮಾರಂಭದಲ್ಲಿ ಕ್ಷಣಕಾಲ ಮೌನ ಆವರಿಸಿತ್ತು.
ಭಾವನಾತ್ಮಕವಾಗಿ ಈ ಚಿತ್ರ ನನ್ನನ್ನು ಸಾಕಷ್ಟು ಕಾಡಿದೆ. ಊಟಿಯಲ್ಲಿ ಕೃತಕ ಮಳೆಗೆ ಬದಲಾಗಿ ನಿಸರ್ಗ ಸಹಜ ಮಳೆಯಲ್ಲಿ ಚಿತ್ರೀಕರಿಸಿದ್ದು ಅದ್ಭುತವಾಗಿತ್ತು. ಊಟಿಯ ಥಂಡಿ ಹವಾಗೆ ಕ್ಲೀನ್ ಬೌಲ್ಡ್ ಆಗಿದ್ದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಶ್ರೀನಗರ ಕಿಟ್ಟಿ ಅವರ ಪಾತ್ರ ಸಹ ಅಷ್ಟೇ ಚೆನ್ನಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ
ಇಡೀ
ಚಿತ್ರತಂಡ
ಹಾಜರಿತ್ತು.
ಆದರೆ
ಸಂಗೀತ
ನಿರ್ದೇಶಕ
ಜೆಸ್ಸಿ
ಗಿಫ್ಟ್
ಅವರೇ
ನಾಪತ್ತೆಯಾಗಿದ್ದರು.
ಯಾಕೆ
ಎಂಬುದು
ಗೊತ್ತಾಗಲಿಲ್ಲ.
ಉಳಿದಂತೆ
ಪುನೀತ್
ರಾಜ್
ಕುಮಾರ್,
ಯೋಗೇಶ್,
ಯೋಗರಾಜ್
ಭಟ್,
ಸೂಒರಿ,
ದಿನೇಶ್
ಗಾಂಧಿ,
ಪ್ರೀತಂ
ಗುಬ್ಬಿ
ಉಪಸ್ಥಿತರಿದ್ದರು.
ಸಂಜು
ವೆಡ್ಸ್
ಗೀತಾ
ಚಿತ್ರದ
ಛಾಯಾಗ್ರಾಹಕ
ಸತ್ಯ
ಹೆಗಡೆ
ಹಾಗೂ
ರಂಗಾಯಣ
ರಘು,
ಸಾಧುಕೋಕಿಲ
ಹಾಜರಿದ್ದರು.
ಈ ಚಿತ್ರಕ್ಕೆ ನಾಗಶೇಖರ್ ಆಕ್ಷನ್, ಕಟ್ ಹೇಳಿದ್ದಾರೆ. ಅವರ ಮಾತೂ ಅಷ್ಟೇ ಊಟಿಯ ಥಂಡಿ ಥಂಡಿ ಹವಾ ಕಡೆಗೇ ಹೊರಳಿತು. ಊಟಿಯ ಥಂಡಿ ವಾತಾವರಣಕ್ಕೆ ರಮ್ಯಾ ಹೊಂದಿಕೊಂಡಷ್ಟು ಸಲೀಸಾಗಿ ಶ್ರೀನಗರ ಕಿಟ್ಟಿ ಹೊಂದಿಕೊಳ್ಳಲಿಲ್ಲ ಸಾರ ಅವರ ಮಾತುಗಳಲ್ಲಿ ಧ್ವನಿಸಿದವು.