For Quick Alerts
For Daily Alerts
Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏರುತ್ತಿದೆ ಇಳಯರಾಜ ಸಂಗೀತ ಜ್ವರ!
Music
-Staff
By Staff
|
ಒಂದು
ಸಣ್ಣ
ವಿರಾಮದ
ನಂತರ
ಮತ್ತೆ
ಇಳಯರಾಜರ
ಸಂಗೀತ
ಕನ್ನಡದಲ್ಲಿ
ರಿಂಗಣಿಸಲಿದೆ.
'ಆ
ದಿನಗಳು'
ಯಶಸ್ಸಿನ
ನಂತರ
ಅವರನ್ನು
ಸಾಕಷ್ಟು
ನಿರ್ಮಾಪಕರು
ಹುಡುಕಿಕೊಂಡು
ಬಂದಿದ್ದಾರೆ.
ಹಾಗಾಗಿ
ಇಳಯರಾಜ
ಅವರಿಗೆ
ಈಗ
ಕೈತುಂಬ
ಕೆಲಸ.
ಭಾಗ್ಯದ
ಬಳೆಗಾರ,
ನನ್ನವನು,ಸರಿಗಮ
ಮತ್ತು
ಪ್ರೇಮ್
ಕಹಾನಿ
ಚಿತ್ರಗಳ
ಸಂಗೀತ
ಸಂಯೋಜನೆಯಲ್ಲಿ
ಈಗವರು
ಮಗ್ನ.
ಕನ್ನಡ
ಚಿತ್ರರಂಗದಲ್ಲಿ
ಇಳಯರಾಜ
ಸಂಗೀತ
ಜ್ವರ
ಏರುತ್ತಿರುವುದು
ಮನೋಮೂರ್ತಿ
ಸಂಗೀತ
ತಾಳ
ತಪ್ಪುತ್ತಿರುವುದು
ದುರಂತ
ಅನ್ನಿಸುವುದಿಲ್ಲವೆ?
(ದಟ್ಸ್
ಕನ್ನಡ
ಚಿತ್ರವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Thursday, November 20, 2008, 17:43 [IST]
Other articles published on Nov 20, 2008