Don't Miss!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜ.24ಕ್ಕೆ ಅಶ್ವತ್ಥ್ ಕನಸು ನನಸು ಸಂಗೀತೋತ್ಸವ
ಅವರ
ಕನಸನ್ನು
ಒಂದು
ದಿನದ
ಮಟ್ಟಿಗಾದರೂ
ನನಸು
ಮಾಡುವ
ಉದ್ದೇಶದಿಂದ,
ಅವರಕುಟುಂಬವರ್ಗ,
ಶಿಷ್ಯಂದಿರು
ಹಾಗೂ
ಸ್ನೇಹಿತರು
'ಅಶ್ವತ್ಥ್
ಕನಸು-ನನಸು"
ಸಂಗೀತ
ಕಾರ್ಯಕ್ರಮವನ್ನು
ಡಾ.
ಸಿ.
ಅಶ್ವತ್ಥ್
ಬಳಗದವತಿಯಿಂದ
ಆಯೋ
ಜಿಸಿದ್ದರು.
ಅಂದೇ
ಅಶ್ವತ್ಥ್
ವಿಧಿವಶರಾದ್ದ
ರಿಂದ,
ಈ
ಕಾರ್ಯಕ್ರಮ
ಜ.24ರಂದು
ಆಯೋಜಿಸಿ,
ಸಂಗೀತ
ಗೌರವ
ಸಲ್ಲಿಸಲಿದೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ, ಆದರ್ಶ ಸಂಗೀತ ಅಕಾಡೆಮಿ ಕಲಾವಿದರು ಹಾಗೂ ಖ್ಯಾತಗಾಯಕರು ಸಿ. ಅಶ್ವತ್ಥ್ ಸಂಗೀತ ನಿರ್ದೇಶನದ ಹಾಡುಗಳನ್ನು ಹಾಡಲಿದ್ದಾರೆ. ಅಶ್ವತ್ಥ್-70 ಗೌರವ ಗ್ರಂಥ, ಅವರ ಹಾಡುಗಳನ್ನು ಆಧಿರಿಸಿ ಋತು ಕಾವ್ಯ ವಿಶೇಷ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುತ್ತದೆ. ಸಾರ್ವಜನಿಕರಿಗೆ ಉಚಿತ ಪ್ರವೇಶ.
ರಾಷ್ಟ್ರಕವಿ
ಡಾ.
ಜಿ.ಎಸ್.ಶಿವರುದ್ರಪ್ಪ,
ಕನ್ನಡ
ಸಂಸ್ಕೃತಿ
ಇಲಾಖೆ
ಕಾರ್ಯದರ್ಶಿ
ಜಯ
ರಾಮರಾಜೇ
ಅರಸ್,
ಸಾಹಿತಿಗಳಾದ
ವೆಂಕಟೇಶಮೂರ್ತಿ,
ಡಾ.
ನರಹಳ್ಳಿ
ಬಾಲ
ಸುಬ್ರಹ್ಮಣ್ಯ,
ಬಿ.ಆರ್.
ಲಕ್ಷ್ಮಣ
ರಾವ್,ಎಂ.ಎನ್.
ವ್ಯಾಸರಾವ್,ಶ್ರೀನಿವಾಸ
ಜಿ.
ಕಪ್ಪಣ್ಣ,
ವೇಮಗಲ್
ನಾರಾಯಣ
ಸ್ವಾಮಿ,
ಲಹರಿ
ವೇಲು
ಹಾಗೂ
ನಿರ್ಮಾಣ್
ಶೆಲ್ಟರ್ಸ್ನ
ವ್ಯವಸ್ಥಾಪಕ
ನಿರ್ದೇಶಕ
ವಿ.
ಲಕ್ಷ್ಮೀನಾರಾಯಣ
ಪಾಲ್ಗೊಳ್ಳಲಿದ್ದಾರೆ.
(ಸ್ನೇಹಸೇತು:
ವಿಜಯ
ಕರ್ನಾಟಕ)