Don't Miss!
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಳುವ ಯೋಗಿಯ ದಿರಿಸಿನಲ್ಲಿ ಡಾ.ರಾಜ್
ಸಾಹಿತ್ಯ: ಕುವೆಂಪು
ಸಂಗೀತ :ಉಪೇಂದ್ರಕುಮಾರ್
ಧ್ವನಿ ; ಸಿ. ಅಶ್ವಥ್
ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ರಚಿಸಿದ 'ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ' ಎಂಬ ರೈತ ಗೀತೆಗೆ ಬಿಜೆಪಿ ಸರ್ಕಾರ ನಾಡಗೀತೆಯ ಮಾನ್ಯತೆ ನೀಡಲು ನಿರ್ಧರಿಸಿದೆ. ಕುವೆಂಪು ಸಾಹಿತ್ಯದ ಈ ಹಾಡನ್ನು 'ಕಾಮನಬಿಲ್ಲು' ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಮೇರು ನಟ ಡಾ. ರಾಜ್ ಕುಮಾರ್, ಅನಂತ್ ನಾಗ್ ನಟಿಸಿದ ಈ ಹಾಡಿಗೆ ಸಿ. ಅಶ್ವಥ್ ದನಿಗೂಡಿಸಿದ್ದರು. ಉಪೇಂದ್ರ ಕುಮಾರ್ ಅವರ ಸಂಗೀತ ಸಂಯೋಜನೆಯಲ್ಲಿ ಬಂದ ಈ ಹಾಡು ಅಜರಾಮರವಾಗಿಲಿ. ಈ ಹಾಡಿನ ಪೂರ್ಣ ಚರಣ ಇಲ್ಲಿದೆ.
ನೇಗಿಲ
ಹಿಡಿದ
ಹೊಲದೊಳು
ಹಾಡುತ
ಉಳುವಾ
ಯೋಗಿಯ
ನೋಡಲ್ಲಿ
ಫಲವನು
ಬಯಸದೆ
ಸೇವೆಯೆ
ಪೂಜೆಯು
ಕರ್ಮವೆ
ಇಹಪರ
ಸಾಧನವು
ಕಷ್ಟದೊಳನ್ನವ
ದುಡಿವನೆ
ತ್ಯಾಗಿ
ಸೃಷ್ಟಿನಿಯಮದೊಳಗವನೇ
ಭೋಗೀ
ಉಳುವಾ
ಯೋಗಿಯ
ನೋಡಲ್ಲಿ
||
ಲೋಕದೊಳೇನೇ
ನಡೆಯುತಲಿರಲಿ
ತನ್ನೀ
ಕಾರ್ಯವ
ಬಿಡನೆಂದೂ
ರಾಜ್ಯಗಳುಳಿಸಲಿ
ರಾಜ್ಯಗಳಳಿಯಲಿ
ಹಾರಲಿ
ಗದ್ದುಗೆ
ಮುಕುಟಗಳು
ಮುತ್ತಿಗೆ
ಹಾಕಲಿ
ಸೈನಿಕರೆಲ್ಲ
ಬಿತ್ತುಳುವುದನವ
ಬಿಡುವುದೆ
ಇಲ್ಲ
||
ಉಳುವಾ
ಯೋಗಿಯ
ನೋಡಲ್ಲಿ
||
ಯಾರೂ
ಅರಿಯದ
ನೇಗಿಲ
ಯೋಗಿಯೆ
ಲೋಕಕೆ
ಅನ್ನವನೀಯುವನು
ಹೆಸರನು
ಬಯಸದೆ
ಅತಿಸುಖ
ಗಳಿಸದೆ
ದುಡಿವನು
ಗೌರವಕಾಶಿಸದೆ
ನೇಗಿಲ
ಕುಲದೊಳಗಡಗಿದೆ
ಕರ್ಮ
ನೇಗಿಲ
ಮೇಲೆಯೆ
ನಿಂತಿದೆ
ಧರ್ಮ
||
ಉಳುವಾ
ಯೋಗಿಯ
ನೋಡಲ್ಲಿ
||