Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸವಿಯೊ ಸವಿಯೊ ಒಲವ ನೆನಪು
ಹಿಮಾಲಯದ ಗುಡ್ಡದ ಇಳಿಜಾರುಗಳಲ್ಲಿ ಇಳಿಯುವಾಗ ತಣ್ಣನೆಯ ಮಂಜುಗಡ್ಡೆ ಪಾದಕ್ಕೆ ಸೋಕಿ ಮೈಯಲ್ಲೆಲ್ಲಾ ಬೆಚ್ಚನೆಯ ಕಾಮನೆಗಳು ಉಕ್ಕಿ ಈ ಹಾಡು ನಿಮ್ಮ ಮನದಲ್ಲಿ ಸುಳಿಯದಿದ್ದರೆ ಕೇಳಿ. ನೆನಪು ಎಂದೆಂದೂ ಸುಮಧುರ.
ಚಿತ್ರ
:
ಸವಿಸವಿ
ನೆನಪು
ನಿರ್ದೇಶನ
:
ಸಂತೋಷ
ರೈ
ಪತಾಜೆ
ಸ೦ಗೀತ:
ಆರ್.ಪಿ.ಪಟ್ನಾಯಕ್
ಸಾಹಿತ್ಯ:
ನಾಗತಿಹಳ್ಳಿ
ಚ೦ದ್ರಶೇಖರ್
ಗಾಯನ:
ಸೋನು
ನಿಗ೦,
ಶ್ರೇಯಾ
ಘೋಶಾಲ್
ಅಭಿನಯಿಸಿದ್ದು
:
ಪ್ರೇಮ್
ಕುಮಾರ್,
ಮಲ್ಲಿಕಾ
ಕಪೂರ್.
ಎದೆಯ ನಿಧಿಯೆ ಅನುರಾಗ ಎದೆಯ ನಿಧಿಯೆ ಅನುರಾಗ
ಪ್ರತಿಕ್ಷಣದಲಿ
ಪ್ರಾರ್ಥನೆಯಲಿ
ಕಾಡುವೆ
ಏತಕೆ
ಪ್ರತಿಕ್ಷಣದಲಿ
ಪ್ರಾರ್ಥನೆಯಲಿ
ಕಾಡುವೆ
ಏತಕೆ
ಸೂರ್ಯನ೦ತೆ
ನಾ
ಹೊಳೆವಾಗ
ಭೂಮಿಯ೦ತೆ
ನೀ
ಬಾ
ಭೂಮಿಯ೦ತೆ
ನಾ
ಕರೆವಾಗ
ಮಳೆಬಿಲ್ಲ೦ತೆ
ನೀ
ಬಾ
ಎದೆಯ ನಿಧಿಯೆ ಅನುರಾಗ
ನೀ
ಬರುವ
ದಾರಿಯಲ್ಲಿ
ಒಲವೆ೦ಬ
ರ೦ಗವಲ್ಲಿ
ನಿನಗಾಗಿ
ಮೂಡಿದೆ
ನೋಡು
ಬಾ
ಒಡಲಾಳ
ತ೦ತು
ಸ್ನೇಹ
ಒಡಮೂಡಿ
ಬ೦ತು
ಮೋಹಕತೆಯಾಗಿ
ಕಾಡಿತು
ಮೂಡಿತು
ಆ
ಗದ್ಯದೊಳದ್ದಿದ
ಪದ್ಯದ
ಮಧ್ಯದ
ಅದ್ಭುತ
ಭಾವಾರ್ಥವೆ
ಆ
ಗದ್ಯದೊಳದ್ದಿದ
ಪದ್ಯದ
ಮಧ್ಯದ
ಅದ್ಭುತ
ಭಾವಾರ್ಥವೆ
ಎದೆಯ ನಿಧಿಯೆ ಅನುರಾಗ
ಮರುಭೂಮಿ
ಯಾನದಲ್ಲಿ
ಅಮೃತದ
ಧಾರೆ
ಚೆಲ್ಲಿ
ತ೦ಪಾಯ್ತು
ಜೀವಕೆ
ಭಾವಕೆಹಾಹಾಹ
ಮು೦ಜಾನೆ
ಮ೦ಜಿನಲ್ಲು
ಚುಮುಗುಡುವ
ಬೆಳಗಿನಲ್ಲು
ಬಿಸಿಯಾಯ್ತು
ಮೈಯಿಗು
ಮನಸಿಗುನೀ
ಬೆಚ್ಚನೆ
ಪ್ರೀತಿಯ
ಹುಚ್ಚಿನ
ಮೆಚ್ಚಿನ
ಇಚ್ಚೆಯ
ಹೆಣ್ಣಲ್ಲವೆ
ನೀ
ಬೆಚ್ಚನೆ
ಪ್ರೀತಿಯ
ಹುಚ್ಚಿನ
ಮೆಚ್ಚಿನ
ಇಚ್ಚೆಯ
ಗ೦ಡಲ್ಲವೆ
ಎದೆಯ ನಿಧಿಯೆ ಅನುರಾಗ ಎದೆಯ ನಿಧಿಯೆ ಅನುರಾಗ
ಪ್ರತಿಕ್ಷಣದಲಿ
ಪ್ರಾರ್ಥನೆಯಲಿ
ಕಾಡುವೆ
ಏತಕೆ
ಪ್ರತಿಕ್ಷಣದಲಿ
ಪ್ರಾರ್ಥನೆಯಲಿ
ಕಾಡುವೆ
ಏತಕೆ
ಸೂರ್ಯನ೦ತೆ
ನಾ
ಹೊಳೆವಾಗ
ಭೂಮಿಯ೦ತೆ
ನೀ
ಬಾ
ಭೂಮಿಯ೦ತೆ
ನಾ
ಕರೆವಾಗ
ಮಳೆಬಿಲ್ಲ೦ತೆ
ನೀ
ಬಾ
ಎದೆಯ ನಿಧಿಯೆ ಅನುರಾಗ.