Don't Miss!
- News Gold & Silver Price: ಮತ್ತೆ ಏರಿದ ಚಿನ್ನದ ದರ, ಇಂದಿನ ಬೆಳ್ಳಿ-ಬಂಗಾರದ ಬೆಲೆ ವಿವರ ತಿಳಿಯಿರಿ
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಖ್ಯಮಂತ್ರಿ ಗಾದಿಯು ಹೋದರೂ...ಆಗದಿರಲಿ ಬಂಧನ
ಡಾ. ವಿಷ್ಣುವರ್ಧನ್ ಅಭಿನಯದ ಬಂಧನ ಚಿತ್ರದ ವಿಷಾದ ಗೀತೆ...ಪ್ರೇಮದ ಕಾದಂಬರಿ.. ಬರೆದೆನು ಕಣ್ಣೀರಲಿ ಜನಪ್ರಿಯ ಸಾಹಿತ್ಯವನ್ನು ಯಡಿಯೂರಪ್ಪ ಅವರ ಸರ್ಕಾರ ಪತನಕ್ಕೆ ಹೋಲಿಸಿ ಮುಖ್ಯಮಂತ್ರಿ ಗಾದಿಯು ಹೋದರೂ.... ಆಗದಿರಲಿ ಬಂಧನ ಎಂದು ಮನಸಿನ ಮರ್ಮರ ಬ್ಲಾಗ್ ನಲ್ಲಿ ವಿಜಯರಾಜ್ ಕನ್ನಂತ ಈ ತಕ್ಷಣಕ್ಕೆ ಬರೆದಿದ್ದಾರೆ. ಓದಿ ಆನಂದಿಸಿ...
ಯಡ್ಡಿಯ
ಕಾದಂಬರಿ....
ಮುಗಿಯಿತು
ಕಣ್ಣೀರಲಿ,
ಮುಖ್ಯಮಂತ್ರಿ
ಗಾದಿಯು
ಹೋದರೂ....
ಆಗದಿರಲಿ
ಬಂಧನ,
ಯಡ್ಡಿಯ
ಕಾದಂಬರಿ....
ಮುಗಿಯಿತು
ಕಣ್ಣೀರಲಿ,
ಮುಖ್ಯಮಂತ್ರಿ
ಗಾದಿಯು
ಹೋದರೂ...
ಆಗದಿರಲಿ
ಬಂಧನ
......!!
ಮೊದಲ
ದಿನಕೂ
,
ಕೊನೆಯ
ನಾಟಕಕೂ,
ನಡುವೆ
ಏನಿತು
ಅವಾಂತರ,
ಮೊದಲ
ದಿನಕೂ
,
ಕೊನೆಯ
ನಾಟಕಕೂ,
ನಡುವೆ
ಏನಿತು
ಅವಾಂತರ,
ಬಂದು
ಹೋಯಿತು
ಕೋಟಿ
ಸಾವಿರ,
ತಿಂದೆ
ನಾನು
ನಿರಂತರ!!
ಯಡ್ಡಿಯ
ಕಾದಂಬರಿ....
ಮುಗಿಯಿತು
ಕಣ್ಣೀರಲಿ,
ಮುಖ್ಯಮಂತ್ರಿ
ಗಾದಿಯು
ಹೋದರೂ...
ಆಗದಿರಲಿ
ಬಂಧನ
......!!
ನನ್ನ
ಗಾದಿಯ
ನಂಟು
ಕಳೆದು
,
ಕೆಳಗೆ
ಇಳಿಸಿದ್ರು
ನನ್ನನು,
ನನ್ನ
ಗಾದಿಯ
ನಂಟು
ಕಳೆದು
,
ಕೆಳಗೆ
ಇಳಿಸಿದ್ರು
ನನ್ನನು,
ಕೆಳಗೆ
ಇಳಿವಾಗ
,ಒಂದೇ
ಆಸೆ,
ಹೈಕಮಾಂಡ್
ಆರಿಸಲಿ
ನಮ್ಮವ್ರನ್ನು
ಯಡ್ಡಿಯ
ಕಾದಂಬರಿ....
ಮುಗಿಯಿತು
ಕಣ್ಣೀರಲಿ,
ಮುಖ್ಯಮಂತ್ರಿ
ಗಾದಿಯು
ಹೋದರೂ...
ಆಗದಿರಲಿ
ಬಂಧನ
......!!
ಆಗದಿರಲಿ..........ಉಹುಂ
ಉಹೂಂ.
ಬಂಧನ
......!!