ಮುಖ್ಯಮಂತ್ರಿ ಗಾದಿಯು ಹೋದರೂ...ಆಗದಿರಲಿ ಬಂಧನ

ಡಾ. ವಿಷ್ಣುವರ್ಧನ್ ಅಭಿನಯದ ಬಂಧನ ಚಿತ್ರದ ವಿಷಾದ ಗೀತೆ...ಪ್ರೇಮದ ಕಾದಂಬರಿ.. ಬರೆದೆನು ಕಣ್ಣೀರಲಿ ಜನಪ್ರಿಯ ಸಾಹಿತ್ಯವನ್ನು ಯಡಿಯೂರಪ್ಪ ಅವರ ಸರ್ಕಾರ ಪತನಕ್ಕೆ ಹೋಲಿಸಿ ಮುಖ್ಯಮಂತ್ರಿ ಗಾದಿಯು ಹೋದರೂ.... ಆಗದಿರಲಿ ಬಂಧನ ಎಂದು ಮನಸಿನ ಮರ್ಮರ ಬ್ಲಾಗ್ ನಲ್ಲಿ ವಿಜಯರಾಜ್ ಕನ್ನಂತ ಈ ತಕ್ಷಣಕ್ಕೆ ಬರೆದಿದ್ದಾರೆ. ಓದಿ ಆನಂದಿಸಿ...
ಯಡ್ಡಿಯ ಕಾದಂಬರಿ.... ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ.... ಆಗದಿರಲಿ ಬಂಧನ,
ಯಡ್ಡಿಯ ಕಾದಂಬರಿ.... ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ...
ಆಗದಿರಲಿ ಬಂಧನ ......!!
ಮೊದಲ ದಿನಕೂ , ಕೊನೆಯ ನಾಟಕಕೂ, ನಡುವೆ ಏನಿತು ಅವಾಂತರ,
ಮೊದಲ ದಿನಕೂ , ಕೊನೆಯ ನಾಟಕಕೂ, ನಡುವೆ ಏನಿತು ಅವಾಂತರ,
ಬಂದು ಹೋಯಿತು ಕೋಟಿ ಸಾವಿರ, ತಿಂದೆ ನಾನು ನಿರಂತರ!!
ಯಡ್ಡಿಯ ಕಾದಂಬರಿ.... ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ...
ಆಗದಿರಲಿ ಬಂಧನ ......!!
ನನ್ನ ಗಾದಿಯ ನಂಟು ಕಳೆದು , ಕೆಳಗೆ ಇಳಿಸಿದ್ರು ನನ್ನನು,
ನನ್ನ ಗಾದಿಯ ನಂಟು ಕಳೆದು , ಕೆಳಗೆ ಇಳಿಸಿದ್ರು ನನ್ನನು,
ಕೆಳಗೆ ಇಳಿವಾಗ ,ಒಂದೇ ಆಸೆ, ಹೈಕಮಾಂಡ್ ಆರಿಸಲಿ ನಮ್ಮವ್ರನ್ನು
ಯಡ್ಡಿಯ ಕಾದಂಬರಿ.... ಮುಗಿಯಿತು ಕಣ್ಣೀರಲಿ, ಮುಖ್ಯಮಂತ್ರಿ ಗಾದಿಯು ಹೋದರೂ...
ಆಗದಿರಲಿ ಬಂಧನ ......!!
ಆಗದಿರಲಿ..........ಉಹುಂ ಉಹೂಂ. ಬಂಧನ ......!!


Click it and Unblock the Notifications











