Don't Miss!
- News ಕಾಂಗ್ರೆಸ್ ಜನರಿಗೆ ಹೋಲ್ಸೆಲ್ ಮೋಸ ಮಾಡುತ್ತಿದೆ: ಮಾಜಿ ಸಿಎಂ
- Sports ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ನಲ್ಲಿ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕ!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾವ ಮೋಹನ ಮುರಳಿ ಕರೆಯಿತು ಟೆಕ್ಕಿ ರೀಮಿಕ್ಸ್
ಈಗಿನ ವೇಗದ ಬದುಕಿನಲ್ಲಿ ಸಾಫ್ಟ್ ವೇರ್ ಕಂಪನಿಗಳ ಮೋಹದಲ್ಲಿ ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬರುವ ವಲಸಿಗ ಟೆಕ್ಕಿಗಳ ಮೇಲೆ ಈ ಹಾಡಿನ ಪ್ರಯೋಗ ಮಾಡಿದರೆ ಹೇಗೆ...ಮುಂದೆ ಓದಿ....
ಯಾವ
ಸಾಫ್ಟ್
ವೇರ್
ಕಂಪನಿ
ಕರೆಯಿತು...
ಬೆಂಗಳೂರಿಗೆ
ನಿನ್ನನು
ಯಾವ
ಸಂಬಳದಾಸೆ
ಕುಕ್ಕಿತು...
ನಿನ್ನ
ಆಸೆಯ
ಕಣ್ಣನು
ಯಾವ
ಸಾಫ್ಟ್ವೇರ್
ಕಂಪನಿ
ಕರೆಯಿತು...
ಬೆಂಗಳೂರಿಗೆ
ನಿನ್ನನು
ಯಾವ
ಸಂಬಳದಾಸೆ
ಕುಕ್ಕಿತು...
ನಿನ್ನ
ಆಸೆಯ
ಕಣ್ಣನು
ಫೋಮು
ಹಾಸಿಗೆ
ಟೀವಿ
ಫ್ರಿಜ್ಜಿದೆ...
ಏ.ಸಿ,
ತಂಪಿನ
ರೂಮಿದೆ
ಫೋಮು
ಹಾಸಿಗೆ
ಟೀವಿ
ಫ್ರಿಜ್ಜಿದೆ...
ಏ.ಸಿ,
ತಂಪಿನ
ರೂಮಿದೆ
ಬರಿದೆ
ತುಂಬಿಹೆ
ಮನೆಯ
ಒಳಗೆ
ಆಫೀಸು
ಅಲ್ಲವೆ
ನಿಮ್ಮನೆ
ಯಾವ
ಸಾಫ್ಟ್ವೇರ್
ಕಂಪನಿ
ಕರೆಯಿತು...
ಬೆಂಗಳೂರಿಗೆ
ನಿನ್ನನು
ಯಾವ
ಸಂಬಳದಾಸೆ
ಕುಕ್ಕಿತು...
ನಿನ್ನ
ಆಸೆಯ
ಕಣ್ಣನು
ಹೊಸೂರ್
ರೋಡಿನ
ಆಚೆ
ಎಲ್ಲೋ...
ನಿನ್ನ
ಕಂಪನಿ
ಬೇಸಿದೆ
ಟ್ರಾಫಿಕ್
ಜಾಮಿನಲಿ
ಸಿಲುಕಿಕೊಂಡಿಹ...
ನಿನ್ನ
ಬರುವಿಕೆ
ಕಾದಿದೆ
ಯಾವ
ಸಾಫ್ಟ್ವೇರ್
ಕಂಪನಿ
ಕರೆಯಿತು...
ಬೆಂಗಳೂರಿಗೆ
ನಿನ್ನನು
ಯಾವ
ಸಂಬಳದಾಸೆ
ಕುಕ್ಕಿತು...
ನಿನ್ನ
ಆಸೆಯ
ಕಣ್ಣನು
ವಿವಶನಾದನು
ಜಾಣ...
ಹ್ಮಾ...
ವಿವಶನಾದನು
ಜಾಣ...
ಪರದೇಶಿಯ
ಜೀತ
ಜೀವನ...
ವಿವಶನಾದನು
ಜಾಣ...
ಪರದೇಶಿಯ
ಜೀತ
ಜೀವನ...
ಸೃಜನಶೀಲತೆಯ
ಬಿಟ್ಟು
ಕೆರಿಯರ-ಏಳಿಗೆ
ದುಡಿಮೆಯೇ
ಜೀವನಾ
ಯಾವ
ಸಾಫ್ಟ್ವೇರ್
ಕಂಪನಿ
ಕರೆಯಿತು...
ಬೆಂಗಳೂರಿಗೆ
ನಿನ್ನನು
ಯಾವ
ಸಂಬಳದಾಸೆ
ಕುಕ್ಕಿತು...
ನಿನ್ನ
ಆಸೆಯ
ಕಣ್ಣನು
(ಗೋಪಾಲಕೃಷ್ಣ ಅಡಿಗರ ಕ್ಷಮೆ ಕೋರಿ)
---------------------------
ಮೂಲ
ಹಾಡು
:
'ಅಮೇರಿಕಾ
ಅಮೇರಿಕಾ'
ಚಿತ್ರದ
'ಯಾವ
ಮೋಹನ
ಮುರಳಿ
ಕರೆಯಿತು...'
ಸಾಹಿತ್ಯ:
ಗೋಪಾಲ
ಕೃಷ್ಣ
ಆಡಿಗ
ಯಾವ
ಮೋಹನ
ಮುರಳಿ
ಕರೆಯಿತು...
ದೂರ
ತೀರಕೆ
ನಿನ್ನನು
ಯಾವ
ಬೃಂದಾವನವು
ಸೆಳೆಯಿತು...
ನಿನ್ನ
ಮಣ್ಣಿನ
ಕಣ್ಣನು
ಯಾವ
ಮೋಹನ
ಮುರಳಿ
ಕರೆಯಿತು...
ದೂರ
ತೀರಕೆ
ನಿನ್ನನು
ಯಾವ
ಬೃಂದಾವನವು
ಸೆಳೆಯಿತು...
ನಿನ್ನ
ಮಣ್ಣಿನ
ಕಣ್ಣನು
ಹೂವು
ಹಾಸಿಗೆ
ಚಂದ್ರ
ಚಂದನ...
ಬಾಹು
ಬಂಧನ
ಚುಂಬನ
ಹೂವು
ಹಾಸಿಗೆ
ಚಂದ್ರ
ಚಂದನ...
ಬಾಹು
ಬಂಧನ
ಚುಂಬನ
ಬಯಕೆ
ತೋಟದ
ಬೇಲಿಯೊಳಗೆ...
ಕರಣ
ಗಣದೀ
ರಿಂಗಣ
ಯಾವ
ಮೋಹನ
ಮುರಳಿ
ಕರೆಯಿತು...
ದೂರ
ತೀರಕೆ
ನಿನ್ನನು
ಯಾವ
ಬೃಂದಾವನವು
ಸೆಳೆಯಿತು...
ನಿನ್ನ
ಮಣ್ಣಿನ
ಕಣ್ಣನು
ಸಪ್ತ
ಸಾಗರದಾಚೆ
ಎಲ್ಲೊ...
ಸುಪ್ತ
ಸಾಗರ
ಕಾದಿದೆ
ಮೊಳೆಯದಲೆಗಲ
ಮೂಕ
ಮರ್ಮರ...
ಇಂದು
ಇಲ್ಲಿಗೂ
ಹಾಯಿತೇ
ಯಾವ
ಮೋಹನ
ಮುರಳಿ
ಕರೆಯಿತು...ದೂರ
ತೀರಕೆ
ನಿನ್ನನು
ಯಾವ
ಬೃಂದಾವನವು
ಸೆಳೆಯಿತು...ನಿನ್ನ
ಮಣ್ಣಿನ
ಕಣ್ಣನು
ವಿವಶವಾಯಿತು
ಪ್ರಾಣ...
ಹ್ಮಾ...
ವಿವಶವಾಯಿತು
ಪ್ರಾಣ...
ಪರವಶವು
ನಿನ್ನೀ
ಚೇತನ