Don't Miss!
- Lifestyle ಎಳ ನೀರು ಹಾಕಿ ಮಾಡುವ 2 ದೋಸೆ ರೆಸಿಪಿ: ರುಚಿ ಸೂಪರ್, ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಡೆಲ್ಲಿ ವಿರುದ್ಧದ ಹೀನಾಯ ಸೋಲಿಗೆ ಇವರೇ ಕಾರಣ; ಶುಭ್ಮನ್ ಗಿಲ್ ಗರಂ
- News ಭಾರತೀಯ ರೈಲ್ವೆಗೆ 171 ವರ್ಷ: ಮೊದಲ ರೈಲು ಸಂಚಾರ ಎಲ್ಲಿಂದ ಎಲ್ಲಿಗೆ? ಪೋಸ್ಟ್ ಹಂಚಿಕೊಂಡ ರೈಲ್ವೆ
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹಂಸಲೇಖ'ನಿಯಲ್ಲಿ ಮೂಡಿದ ಒಂದು ಪ್ರೇಮಗೀತೆ
ಮನಮುಟ್ಟುವ ಸಂಗೀತ, ರಸವತ್ತಾದ ಸಾಹಿತ್ಯದ ಮೂಲಕ ಪ್ರೇಮಿಗಳ ಪಾಲಿಗೆ ಲವ್ ಗುರು ಆಗಿರುವ ಹಂಸಲೇಖ ಅವರ ಸಂಗೀತಕ್ಕೆ ಪರವಶರಾಗದವರಿಲ್ಲ. ಮೈಸೂರಿನವರಾದ ಹಂಸಲೇಖ ಅವರ ಮೂಲ ಹೆಸರು ಗೋವಿಂದರಾಜು ಗಂಗರಾಜು. 'ತ್ರಿವೇಣಿ'(1973) ಚಿತ್ರದ ಮೂಲಕ ಗೀತ ಸಾಹಿತಿಯಾಗಿ 'ರಾಮಚಂದ್ರ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಹಂಸಲೇಖ ಕನ್ನಡ ಚಿತ್ರರಂಗೆಕ್ಕೆ ಪದಾರ್ಪಣೆ ಮಾಡಿದರು.
ಕನ್ನಡ
ಚಿತ್ರರಂಗದಲ್ಲಿ
ಹೊಸ
ಯುಗವನ್ನು
ಪ್ರಾರಂಭಿಸಿದ
ಮಹೋನ್ನತ
ಸಂಗೀತ
ನಿರ್ದೇಶಕರಲ್ಲಿ
ಹಂಸಲೇಖ
ಒಬ್ಬರು.
ಪ್ರೇಮಲೋಕ
ಚಿತ್ರದ
ಮೂಲಕ
ಹೊಸ
ಅಲೆಯ
ಸಂಗೀತವನ್ನು
ಕೊಟ್ಟ
ಖ್ಯಾತಿ
ಹಂಸಲೇಖ
ಅವರಿಗೆ
ಸಲ್ಲುತ್ತದೆ.
ಪ್ರೀತಿ,
ಪ್ರೇಮ
ಪ್ರಣಯ
ಉಕ್ಕಿಸುವ
ಸಾಹಿತ್ಯ
ಸಂಗೀತದಿಂದ
ಪ್ರೇಮಿಗಳ
ಪಾಲಿನ
ಲವ್
ಗುರು
ಎನ್ನಿಸಿಕೊಂಡವರು.
[ಹಂಸಲೇಖರ
ಕಣ್ಣಲ್ಲಿ
ನೀರು
ತರಿಸಿದ
ರವಿಚಂದ್ರನ್]
ಒಂದು ದಶಕಕ್ಕೂ ಹೆಚ್ಚು ಕಾಲ 'ಪ್ರೇಮಲೋಕ' ಚಿತ್ರದ ಹಾಡುಗಳು ಪ್ರೇಮಿಗಳ ಪಾಲಿನ ಸುಪ್ರಭಾತವಾಗಿದ್ದವು. ಹಿಂದೂಸ್ತಾನಿ, ಕರ್ನಾಟಿಕ್ ಮತ್ತು ಪಾಶ್ಚಾತ್ಯ ಸಂಗೀತದ ಸಂಗಮನನ್ನು ಉಣಬಡಿಸಿ ಕನ್ನಡ ಚಿತ್ರರಸಿಕರ ಮನ ತಣಿಸಿದ ಮಹಾನ್ ಸಂಗೀತ ನಿರ್ದೇಶಕ ಹಂಸಲೇಖ. ಆಕಾಶದಾಗೆ ಯಾರೊ ಮಾಯಗಾರ ಚಿತ್ತಾರ ಮಾಡಿದಂತೆ ಹಂಸಲೇಖ ಹೀಗೆ ನೂರ್ಕಾಲ ಬರೆಯುತ್ತಿರಲಿ. ಹ್ಯಾಪಿ ಬರ್ತ್ ಡೇ ಹಂಸಲೇಖ.
ನಾದಬ್ರಹ್ಮ ಹಂಸಲೇಖ ಅವರಿಗೆ ಇಂದು (ಜೂ.23) ಹುಟ್ಟುಹಬ್ಬ ಸಂಭ್ರಮ. ಅರುವತ್ತಮೂರನೇ ವರ್ಷಕ್ಕೆ ಅಡಿಯಿಟ್ಟಿರುವ ಅವರ ಎಲ್ಲಾ ಗೀತೆಗಳು ಜನಮನವನ್ನು ರಂಜಿಸುತ್ತಿವೆ. ಅಂತಹ ಹಾಡುಗಳಲ್ಲಿ 'ನೀನು ನಕ್ಕರೆ ಹಾಲು ಸಕ್ಕರೆ' (1991) ಚಿತ್ರದ ಈ ಹಾಡು ನಿಮಗಾಗಿ.