Don't Miss!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- News Darshan: ಡಿ.ಕೆ. ಸುರೇಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹಂಸಲೇಖ'ನಿಯಲ್ಲಿ ಮೂಡಿದ ಒಂದು ಪ್ರೇಮಗೀತೆ
ಮನಮುಟ್ಟುವ ಸಂಗೀತ, ರಸವತ್ತಾದ ಸಾಹಿತ್ಯದ ಮೂಲಕ ಪ್ರೇಮಿಗಳ ಪಾಲಿಗೆ ಲವ್ ಗುರು ಆಗಿರುವ ಹಂಸಲೇಖ ಅವರ ಸಂಗೀತಕ್ಕೆ ಪರವಶರಾಗದವರಿಲ್ಲ. ಮೈಸೂರಿನವರಾದ ಹಂಸಲೇಖ ಅವರ ಮೂಲ ಹೆಸರು ಗೋವಿಂದರಾಜು ಗಂಗರಾಜು. 'ತ್ರಿವೇಣಿ'(1973) ಚಿತ್ರದ ಮೂಲಕ ಗೀತ ಸಾಹಿತಿಯಾಗಿ 'ರಾಮಚಂದ್ರ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಹಂಸಲೇಖ ಕನ್ನಡ ಚಿತ್ರರಂಗೆಕ್ಕೆ ಪದಾರ್ಪಣೆ ಮಾಡಿದರು.
ಕನ್ನಡ
ಚಿತ್ರರಂಗದಲ್ಲಿ
ಹೊಸ
ಯುಗವನ್ನು
ಪ್ರಾರಂಭಿಸಿದ
ಮಹೋನ್ನತ
ಸಂಗೀತ
ನಿರ್ದೇಶಕರಲ್ಲಿ
ಹಂಸಲೇಖ
ಒಬ್ಬರು.
ಪ್ರೇಮಲೋಕ
ಚಿತ್ರದ
ಮೂಲಕ
ಹೊಸ
ಅಲೆಯ
ಸಂಗೀತವನ್ನು
ಕೊಟ್ಟ
ಖ್ಯಾತಿ
ಹಂಸಲೇಖ
ಅವರಿಗೆ
ಸಲ್ಲುತ್ತದೆ.
ಪ್ರೀತಿ,
ಪ್ರೇಮ
ಪ್ರಣಯ
ಉಕ್ಕಿಸುವ
ಸಾಹಿತ್ಯ
ಸಂಗೀತದಿಂದ
ಪ್ರೇಮಿಗಳ
ಪಾಲಿನ
ಲವ್
ಗುರು
ಎನ್ನಿಸಿಕೊಂಡವರು.
[ಹಂಸಲೇಖರ
ಕಣ್ಣಲ್ಲಿ
ನೀರು
ತರಿಸಿದ
ರವಿಚಂದ್ರನ್]
ಒಂದು ದಶಕಕ್ಕೂ ಹೆಚ್ಚು ಕಾಲ 'ಪ್ರೇಮಲೋಕ' ಚಿತ್ರದ ಹಾಡುಗಳು ಪ್ರೇಮಿಗಳ ಪಾಲಿನ ಸುಪ್ರಭಾತವಾಗಿದ್ದವು. ಹಿಂದೂಸ್ತಾನಿ, ಕರ್ನಾಟಿಕ್ ಮತ್ತು ಪಾಶ್ಚಾತ್ಯ ಸಂಗೀತದ ಸಂಗಮನನ್ನು ಉಣಬಡಿಸಿ ಕನ್ನಡ ಚಿತ್ರರಸಿಕರ ಮನ ತಣಿಸಿದ ಮಹಾನ್ ಸಂಗೀತ ನಿರ್ದೇಶಕ ಹಂಸಲೇಖ. ಆಕಾಶದಾಗೆ ಯಾರೊ ಮಾಯಗಾರ ಚಿತ್ತಾರ ಮಾಡಿದಂತೆ ಹಂಸಲೇಖ ಹೀಗೆ ನೂರ್ಕಾಲ ಬರೆಯುತ್ತಿರಲಿ. ಹ್ಯಾಪಿ ಬರ್ತ್ ಡೇ ಹಂಸಲೇಖ.
ನಾದಬ್ರಹ್ಮ ಹಂಸಲೇಖ ಅವರಿಗೆ ಇಂದು (ಜೂ.23) ಹುಟ್ಟುಹಬ್ಬ ಸಂಭ್ರಮ. ಅರುವತ್ತಮೂರನೇ ವರ್ಷಕ್ಕೆ ಅಡಿಯಿಟ್ಟಿರುವ ಅವರ ಎಲ್ಲಾ ಗೀತೆಗಳು ಜನಮನವನ್ನು ರಂಜಿಸುತ್ತಿವೆ. ಅಂತಹ ಹಾಡುಗಳಲ್ಲಿ 'ನೀನು ನಕ್ಕರೆ ಹಾಲು ಸಕ್ಕರೆ' (1991) ಚಿತ್ರದ ಈ ಹಾಡು ನಿಮಗಾಗಿ.