Don't Miss!
- Automobiles ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- Sports ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಪಾಕ್ ತಂಡದ ಮಾಜಿ ನಾಯಕಿ
- News Karnataka Lok Sabha Election 2024: ಮತಗಟ್ಟೆಗಳಲ್ಲಿ ಮೊಬೈಲ್ ಫೋನ್ ನಿಷೇಧ!
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೇಲುಕೋಟೆ ಜನರ ಮೂರನೇ ಕಣ್ಣು ತೆರೆಸಿದ ಹಾಡು
ಆದರೆ ಪಡುವಾರಳ್ಳಿ ಹುಡುಗರು ಮಾತ್ರ ಹಾಡು ಸೂಪರ್ ಎನ್ನುತ್ತಿದ್ದಾರೆ ಎಂಬ ಮಾಹಿತಿ ಇದೆ. ಒಟ್ಟಿನಲ್ಲಿ ಒಂದು ಸ್ಥಳದ ಜನರಿಗೆ ಇಷ್ಟವಾಗದ ಹಾಡು ಮತ್ತೊಂದು ಪ್ರದೇಶದ ಹುಡುಗರಿಗೆ ಸಖತ್ ಖುಷಿ ಕೊಡುತ್ತಿದೆಯಂತೆ.
ಮಳವಳ್ಳಿ ಸಾಯಿಕೃಷ್ಣ ರಚಿಸಿರುವ ಈ ಹಾಡನ್ನು ಕೈಲಾಶ್ ಖೇರ್, ರಾಜು ತಾಳಿಕೋಟೆ ಹಾಗೂ ಅನುರಾಧಾ ಭಟ್ ಹಾಡಿದ್ದಾರೆ. ಹಾಡಿನ ಸಾಹಿತ್ಯ ಮೇಲುಕೋಟೆಯರನ್ನು ಕೆಣಕುವಂತಿದ್ದರೂ ಕೇಳಲು ಇಂಪಾಗಿದೆ.
ವಿ. ಹರಿಕೃಷ್ಣ ಅವರ ಸಂಗೀತ ಈ ಹಾಡಿನ ಇಂಪನ್ನು ಹೆಚ್ಚಿಸಿದೆ. ಈ ಹಾಡನ್ನು ಚಿತ್ರದಿಂದ ಕೈಬಿಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಮೇಲುಕೋಟೆ ಜನ ಈಗಾಗಲೆ ತಹಸೀಲ್ದಾರ್ ಅವರಿಗೆ ದೂರು ನೀಡಿದ್ದಾರೆ.
ಈ ಹಾಡನ್ನು ಕೇಳಿದ ಮೇಲುಕೋಟೆ ಜನರ ಆಕ್ರೋಶ ಎಷ್ಟಿತ್ತೆಂದರೆ, ಈಗಾಗಲೆ ಮೇಲುಕೋಟೆ ಬಂದ್ ಆಚರಿಸಿದ್ದಾರೆ. ಪ್ರೇಮ್ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಪೊರಕೆ ಸೇವೆಯನ್ನೂ ಮಾಡಿ ತಮ್ಮ ಸಿಟ್ಟು ತೀರಿಸಿಕೊಂಡಿದ್ದಾರೆ. ಈ ಹಾಡಿನ ಸಾಹಿತ್ಯ ಇಲ್ಲಿದೆ ಓದಿ. ಹಾಗೆಯೇ ನಿಮ್ಮ ಮುಕ್ತ ಅಭಿಪ್ರಾಯ ತಿಳಿಸಿ.
ಮೇಲುಕೋಟೆ
ಹುಡುಗಿ
ಒಬ್ಳು
ಪಡುವಾರಳ್ಳಿ
ಜಾತ್ರೇನಾಗ
ಇಣುಕಿ
ಇಣುಕಿ
ನೋಡುತ್ತಾಳೆ
ಏನ್
ಸಿಂಗಾರ
ಮಂಡಿಗಂಟ
ಲಂಗ
ಎತ್ಕೊಂಡ್
ತಳುಕು
ಬಳುಕ
ಸೊಂಟ
ಬಿಟ್ಕೊಂಡು
ಕುಲುಕಿ
ಕುಲುಕಿ
ನಡೀತಾಳೆ
ಏನ್
ವಯ್ಯಾರ
ತೋಟಕ್ಕೊಂದು
ಮಿಸ್ಸಿನ
ಮನೆ,
ಆಟಕ್ಕೊಂದು
ಬೆಲ್ಲದ
ಮನೆ,
ಊಟಕ್ಕಿಟ್ಕೋ
ಒಂದೇ
ಮನೆ
ಗೂಟದ
ರಾಮಣ್ಣ
ಮೇಲುಕೋಟೆ
ಹುಡುಗಿ
ಒಬ್ಳು
ಪಡುವಾರಳ್ಳಿ
ಜಾತ್ರೇನಾಗ
ಇಣುಕಿ
ಇಣುಕಿ
ನೋಡುತ್ತಾಳೆ
ಏನ್
ಸಿಂಗಾರ
ಏನ್
ಹೇಳ್ಲಿ
ಅವಳ
ಸಿಹಿ
ನಗುವಾ..
ಏನ್
ನಿಮ್ಮವ್ವನಾ..
ಏನ್
ನಿಮ್ಮವ್ವನಾ..
ಅವ್ವನಾ..
ಅವ್ವನಾ..
ಲೇ
ಪಿತೃಪುಳ್ಳಿ
ಮಗನಾ..
ನಿಮ್
ಅವ್ವನ
ಅಲ್ಲೋ..
ಯಪ್ಪಾ..
ಯೌವ್ವನ..
ಯೌವ್ವನ
ಅವ್ವನಾ..
ಅವ್ವನಾ...
ಅವ್ವನಾ...
ಏ
ನಿದ್ದಿಗಣ್ಣಲ್ಲಿ
ಹುಟ್ಟಿದ
ನನ್
ಮಗನಾ..
ಸತ್ಯಾ
ನಾಶ
ಹೋಗ್ಲೇ...
ಊಟಕ್ಕೆ
ಉಪ್ಪಿನಕಾಯಿ,
ಆಟಕ್ಕೆ
ಕುಂಬಳಕಾಯಿ
ನೆಕೊಳ್ಳಿ
ಉನ್ಕೊಳ್ಳಿ
ಅಂತಾಳೆ...
ಇವಳು
ನಕ್
ಬಿಟ್ರೆ
ತೂತ್ವಡೆ...
ಇವಳು
ಸಿಕ್
ಬಿಟ್ರೆ
ಮೊಸರು
ವಡೆ..
ಕೆಂಪಗಿರೋ
ಬತ್ತಾಸು
ಬಾಯಿಗಿಟ್ರೆ
ಖಲ್ಲಾಸು..
ಚೀಪ್ಕಳಿ
ಚೀಪ್ಕಳಿ
ಅಂತಾಳೆ...
ಇವಳು
ಬಚ್ಚಿಟ್ರೆ
ಹೊಂಬಾಳೆ..
ಇವಳು
ಬಿಚ್
ಬಿಟ್ರೆ
ಬಾಳ್
ಹಾಳೇ
ಮೈಯೆಲ್ಲ
ಮಂಡ್ಯ
ಸಕ್ರೆ
ಫ್ಯಾಕ್ಟರಿ
ಕಣನ್ನಾ..
ಇವ್ಳು
ಮೈಸೂರು
ಪಾರ್ಕಿನಂಗೆ
ನೈಸು
ಕಣನ್ನಾ...
ವಸಿ
ನಾಲಗೆ
ಹಾಕಿ
ನೆಕ್ಕಿ
ಬಿಡೋಣ..
ಮೇಲುಕೋಟೆ
ಹುಡುಗಿ
ಒಬ್ಳು...
ಮೇಲುಕೋಟೆ
ಹುಡುಗಿ
ಒಬ್ಳು
ಪಡುವಾರಳ್ಳಿ
ಜಾತ್ರೇನಾಗ
ಇಣುಕಿ
ಇಣುಕಿ
ನೋಡುತ್ತಾಳೆ
ಏನ್
ಸಿಂಗಾರ
ಮಂಡಿಗಂಟ
ಲಂಗ
ಎತ್ಕೊಂಡ್
ತಳುಕು
ಬಳುಕ
ಸೊಂಟ
ಬಿಟ್ಕೊಂಡು
ಕುಲುಕಿ
ಕುಲುಕಿ
ನಡೀತಾಳೆ
ಏನ್
ವಯ್ಯಾರ
ನನ್ನ
ಮೊರೆಯ
ಕ್ಯಾಳದೇನೋ...
ಸೀ
ಕಿಸ್ನಾ..
ಸೀ
ಕಿಸ್ನಾ...
ಕಿಸ್ನಾ..
ನನ್ನ
ಸೀರೆಯನ್ನು
ಈ
ಧೂರ್ತ
ಕೌರವರು
ಕಿತ್ತಾಕುತ್ತಿರುವರು..
ನನ್ನ
ಮಾನವನ್ನು
ಕಾಪಾಡು
ಬಾ...
ದ್ರೌಪತಿ
ನಿನ್ನ
ಸೀ
ಕಿಸ್ನಾ
ನಿಗುರಿಸುತ್ತಿರುವನು..
ನಿಗುರಿಸುತ್ತಿರುವನು
ಅಲ್ಲೋ..
ನಿದ್ರಿಸುತ್ತಿರುವನು...
ಇವಳು
ದೇವರು
ಕೊಟ್ಟ
ವರದಾನ
ಮೈಯೇ
ಒಂದು
ಮೈದಾನ
ಆಡ್ಕಳ್ಳಿ
ಆಡ್ಕಳ್ಳಿ
ಅಂತಾಳೆ
ಬಾರ್ಲ
ಕಬಡ್ಡಿ
ಆಟ
ಆಡುವ
ಅಲ್ಲಿ
ತಗ್ಗಿ
ಬಗ್ಗಿ
ಕುಣಿಯುವ
ಇವಳು
ಬೇರೆ
ಪಕ್ಕದ
ಜಮೀನು
ನಲ್ವತ್ತಾದ
ಕೆಮ್ಮಣ್ಣು
ಉತ್ಕೊಳ್ಳಿ
ಉತ್ಕೊಳ್ಳಿ
ಅಂತಾಳೆ..
ಅಲ್ಲಿ
ಕಬ್ಬನ್ನಾರ
ಬೆಳೆಯುವ
ಇಲ್ಲ
ತೆಂಗಿನ
ಸಸಿ
ನೆಡುವ
ಬೇಲಿಯಿಂದ
ಬೇಲಿಗಾರೋ
ಪಾತರಗಿತ್ತಿನೋ...
ಗಳಿಗೆ
ಗಳಿಗೆಗೊಂದು
ಬಣ್ಣ
ಹಾಕೋ
ಊಸರವಳ್ಳಿನೋ...
ಇವಳು
ಮುಟ್ರೆ
ಮುನಿಸೊಪ್ಪು
ಕಣನ್ನೋ...
ಪಡುವಾರಳ್ಳಿ
ಜಾತ್ರೇನಾಗ...
ಮೇಲುಕೋಟೆ
ಹುಡುಗಿ
ಒಬ್ಳು
ಪಡುವಾರಳ್ಳಿ
ಜಾತ್ರೇನಾಗ
ಇಣುಕಿ
ಇಣುಕಿ
ನೋಡುತ್ತಾಳೆ
ಏನ್
ಸಿಂಗಾರ
ಮಂಡಿಗಂಟ
ಲಂಗ
ಎತ್ಕೊಂಡ್
ತಳುಕು
ಬಳುಕ
ಸೊಂಟ
ಬಿಟ್ಕೊಂಡು
ಕುಲುಕಿ
ಕುಲುಕಿ
ನಡೀತಾಳೆ
ಏನ್
ವಯ್ಯಾರ
ತೋಟಕ್ಕೊಂದು
ಮಿಸ್ಸಿನ
ಮನೆ,
ಆಟಕ್ಕೊಂದು
ಬೆಲ್ಲದ
ಮನೆ,
ಊಟಕ್ಕಿಟ್ಕೋ
ಒಂದೇ
ಮನೆ
ಊಟದ
ರಾಮಣ್ಣ
ಮೇಲುಕೋಟೆ
ಹುಡುಗಿ
ಒಬ್ಳು
ಪಡುವಾರಳ್ಳಿ
ಜಾತ್ರೇನಾಗ
ಇಣುಕಿ
ಇಣುಕಿ
ನೋಡುತ್ತಾಳೆ
ಏನ್
ಸಿಂಗಾರ...