For Quick Alerts
For Daily Alerts
Don't Miss!
- News ಬಿಎಂಟಿಸಿ & ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣ ಏನು?-ಇಲ್ಲಿದೆ ಮಾಹಿತಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತರಲೆಗಳಾಗಲು ನಾರಾಯಣ್,ಓಂ ಪ್ರಕಾಶ್ ರೆಡಿ!
News
-Staff
By Staff
|
ಕತ್ತೆಗಳು,ಕೋತಿಗಳು,ಕುರಿಗಳುಮಾದರಿಯ ಇನ್ನೊಂದು ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ತಿಪ್ಪಾರಳ್ಳಿ ತರಲೆಗಳುಹೆಸರಿನ ಈ ಸಿನಿಮಾವನ್ನು ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುವರು.
ಆ.5ರಂದು ಸಿನಿಮಾ ಸೆಟ್ಟೇರಲಿದ್ದು, ಮಹಾನ್ ತರಲೆಗಳ ಪಾತ್ರದಲ್ಲಿ ಸ್ವಘೋಷಿತ ಕಲಾಸಾಮ್ರಾಟ್ ಎಸ್.ನಾರಾಯಣ್, ಓಂ ಪ್ರಕಾಶ್ ರಾವ್ ಮತ್ತು ಕೋಮಲ್ ಅಭಿನಯಿಸುವರು.
ತೆರೆ ಹಿಂದೆಇದ್ದ ನಾರಾಯಣ್ ಮತ್ತು ಓಂ ಪ್ರಕಾಶ್ ಮತ್ತೆ ಬೆಳ್ಳೆತೆರೆ ಮೇಲೆ ಪ್ರತ್ಯಕ್ಷವಾಗುತ್ತಿದ್ದಾರೆ.ನೋಡುವ ಭಾಗ್ಯ ಅಥವಾ ಕರ್ಮ ಪ್ರೇಕ್ಷಕರದು. ಹೀರೋ ಆಗಬೇಕು ಎಂದು ಹಂಬಲಿಸುತ್ತಿದ್ದ ಜಗ್ಗೇಶ್ ಸೋದರ ಕೋಮಲ್ ಗೆ ಕೊನೆಗೂ ಹೀರೋ ಅವಕಾಶ ಸಿಕ್ಕಿದೆ! ಇತ್ತೀಚೆಗೆ ಸತತ ಸೋಲುಗಳನ್ನೇ ಕಂಡ ರಾಜೇಂದ್ರ ಸಿಂಗ್ ಬಾಬು, ಕಾಮಿಡಿ ಮಾಡಲು ಹೊರಟಿದ್ದಾರೆ. ಅವರ ಮುಖದಲ್ಲಿ ನಗೆ ಅರಳುವುದೇನೋ ನೋಡೋಣ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Wednesday, November 20, 2002, 5:30 [IST]
Other articles published on Nov 20, 2002