Don't Miss!
- Lifestyle 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- Finance 2023 ಡಿಸೆಂಬರ್ ವೇಳೆಗೆ 160 ಲಕ್ಷ ಕೋಟಿ ರೂ. ದಾಟಿದ ಸರ್ಕಾರದ ಸಾಲ!
- Automobiles Vande Bharat: ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್ಗೆ ಫಿದಾ ಆಗ್ತೀರ!
- News Karnataka Lok Sabha: 28 ಕ್ಷೇತ್ರಗಳ ಜಾತಿವಾರು ಅಭ್ಯರ್ಥಿಗಳು ಯಾರು? ಮಾಹಿತಿ ಇಲ್ಲಿದೆ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಗಶೇಖರ್ಗೆ ಕಾಗೆ ಹಾರಿಸಿದ ಗಣೇಶ
ಉಲ್ಲಾಸ ಉತ್ಸಾಹ ಆದಮೇಲೆ ಗಣೇಶ ತಮ್ಮದೇ ಸಿನಿಮಾ ನಿರ್ಮಾಣಕ್ಕೆ ಕೈಹಾಕುವ ನಿರೀಕ್ಷೆ ಇತ್ತು. ಹಾಗಂತ ಅವರು ತಿಂಗಳುಗಳ ಹಿಂದೆ ಹೇಳಿಕೊಂಡಿದ್ದರು ಕೂಡ. ತಮ್ಮ ಬ್ಯಾನರ್ನ ಚಿತ್ರದ ನಿರ್ದೇಶಕ ನಾಗಶೇಖರ ಅಂತಲೂ ಅವರು ಘೋಷಿಸಿದ್ದರು. ಆ ಸಿನಿಮಾ ಧ್ಯಾನದಲ್ಲೇ ಇರುವ ನಾಗಶೇಖರ ಇನ್ನೂ ಒಂದು ವರ್ಷ ಸುಮ್ಮನಿರಬೇಕು ಅಂದರೆ ಹೇಗೆ? ಆಗೀಗ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿರುವ ನಾಗಶೇಖರ ಅರಮನೆಯಂಥ ಸದಭಿರುಚಿಯ ಸಿನಿಮಾ ನಿರ್ದೇಶಿಸಿದ ಮೇಲೆ ಅವಕಾಶಗಳೇ ಇಲ್ಲದಂತಾದರು.
ಅತ್ತ ನಟನೆಯೂ ಇಲ್ಲ, ಇತ್ತ ನಿರ್ದೇಶನದ ಅವಕಾಶವೂ ಇಲ್ಲ ಎಂಬ ಪರಿಸ್ಥಿತಿ. ಗಣೇಶನ ನಿರ್ಮಾಣದ ಸಣ್ಣ ನಿರೀಕ್ಷೆಯೂ ಈಗ ಕಮರಿದಂತಾಗಿದೆ. ಇನ್ನೊಂದು ವರ್ಷವಾದ ಮೇಲೆ ಗಣೇಶ ಸಿನಿಮಾ ನಿರ್ಮಿಸುತ್ತಾರೆ ಅನ್ನುವುದಕ್ಕೆ ಏನು ಗ್ಯಾರಂಟಿ ಹೇಳಿ? ಸ್ಟಾರ್ಗಳನ್ನು ಕ್ರಿಯಾಶೀಲರು ನೆಚ್ಚಿಕೊಳ್ಳುವುದು ಈ ಕಾಲಮಾನದಲ್ಲಿ ಎಷ್ಟು ಕಷ್ಟ ನೋಡಿ.
ನಿರ್ಮಾಪಕನಾಗಿ
ಗೋಲ್ಡನ್
ಸ್ಟಾರ್
ಗಣೇಶ್
ಗಣೇಶ್
ಮತ್ತು
ಶಿಲ್ಪಾ
ದಂಪತಿಗಳಿಗೆ
ಹೆಣ್ಣು
ಮಗು
ಗೋಲ್ಡನ್
ಸ್ಟಾರ್
ಗಣೇಶ್
ಗೆ
ಗಂಡಾಂತರವಂತೆ!