Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸಬರ ಇಂದಿನ ಸತ್ಯ ಚಿತ್ರೀಕರಣ ಆರಂಭ
ಕೆ.ಎಸ್.ಮೂವೀಮೇಕರ್ಸ್ ಲಾಂಛನದಲ್ಲಿ ಕಾಳಯ್ಯ.ಎಂ.ನಿರ್ಮಿಸುತ್ತಿರುವ ಆದಿತ್ಯಚಿಕ್ಕಣ್ಣ ನಿರ್ದೇಶನದ "ಇಂದಿನ ಸತ್ಯ" ಚಿತ್ರಕ್ಕೆ ಸುಂಕದ ಕಟ್ಟೆ ಹೊಯ್ಸಳ ನಗರ ಮುಖ್ಯರಸ್ತೆಯಲ್ಲಿರುವ ವೆಂಕಟೇಶ್ವರ ನಿಲಯದಲ್ಲಿ ಮುಹೂರ್ತ ನೆರವೇರಿತು.
ಅರಂಭದಲ್ಲಿ ಚಿತ್ರದುರ್ಗ ಶ್ರೀ ಕೃಷ್ಣ ಸಂಸ್ಥಾನದ ಮಠದ ಯಾದವಾನಂದ ಮಹಾಸ್ವಾಮಿಗಳು ಹಾಗೂ ಮಂದಾಕಿನಿ ಶ್ರೀನಿವಾಸ್ ಜ್ಯೋತಿ ಬೆಳಗಿದರು. ರಾಘವೇಂದ್ರ ರಾಜಕುಮಾರ್ ಕ್ಲಾಪ್ ತೋರಿದಾಗ ಕೆ.ಸಿ.ಎನ್.ಚಂದ್ರಶೇಖರ್ ಕ್ಯಾಮರಾ ಚಾಲನೆ ಮಾಡಿದರು.
ಈ ಚಿತ್ರಕ್ಕೆ ಛಾಯಾಗ್ರಹಣ ಬಿ.ಎಸ್.ಬಸವರಾಜು, ಸಂಗೀತ : ಭರಣಿಶ್ರೀ, ಸಂಕಲನ : ಟಿ.ಶಶಿಕುಮಾರ್, ಕಥೆ : ಎಸ್.ವಿ.ಪಾಟೀಲ್ ಗುಂಡೂರು, ಸಂಭಾಷಣೆ : ಮಳವಳ್ಳಿ ಸಾಯಿಕೃಷ್ಣ, ಕಲೆ : ಶ್ರೀನಿವಾಸ್, ಮೇಲ್ವಿಚಾರಣೆ ಶಿವಲಿಂಗಯ್ಯ , ನಿರ್ವಹಣೆ ಕೃಷ್ಣ ಮೈಸೂರು. ಭರತ್, ಕುಮಾರ್, ಅರವಿಂದ್, ಕಿಲ್ಲರ್ ವೆಂಕಟೇಶ್, ಮೈಕೋ ನಾಗರಾಜ್, ಹಾ.ಸಾ.ಕೃ. ರವಿಕುಮಾರ್, ಬಸವರಾಜ್, ಸ್ನೇಹಜೀವಿ ವೆಂಕಟೇಶ್ ಸುಧಾರಾಣಿ, ಪದ್ಮಾವಾಸಂತಿ, ಶೋಭಾ ಶಿವಲಿಂಗಯ್ಯ, ಕಸ್ತೂರಿ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದನ್ನೂ
ಓದಿ
ಶಿವಣ್ಣನಿಗೆ
ಹೊಸ
ತಂಗಿಯಾಗಿ
ಮೀರಾ
ಜಾಸ್ಮಿನ್
ನಾಗಶೇಖರ್ಗೆ
ಕಾಗೆ
ಹಾರಿಸಿದ
ಗಣೇಶ
ಶಂಕರನಾಗ್
ಚಿತ್ರಮಂದಿರಕ್ಕೆ
ಮರುಹುಟ್ಟು
ಎಲ್ಲ
ಯೋಗೀಶನ
ಮಹಿಮೆ,
ಶತಕದತ್ತ
ಅಂಬಾರಿ