ವರ್ಷಧಾರೆಯಲ್ಲಿ ಬ್ರಹ್ಮಚಾರಿ ಹೋದ ಜಾರಿ

'ಮಹಾಬ್ರಹ್ಮಚಾರಿ ಹೋದಹೋದ ಜಾರಿ'ಎಂಬ ಗೀತೆಯನ್ನು ರಚಿಸಿದ್ದಾರೆ. ರಾಮು ನೃತ್ಯನಿರ್ದೇಶನದಲ್ಲಿ ಕಾರವಾರ, ಅಂಕೋಲ, ಕುಮುಟಾ ಸುತ್ತಮುತ್ತ ಚಿತ್ರೀಕೃತವಾದ ಈ ಗೀತೆಗೆ ಸೂರಜ್ ಹಾಗೂ ಪಾಯಲ್ಘೋಷ್ ಹೆಜ್ಜೆಹಾಕಿದ್ದನ್ನು ನಿರ್ದೇಶಕ ವೇಮಗಲ್ಜಗನ್ನಾಥ್ರಾವ್ ಚಿತ್ರೀಕರಿಸಿಕೊಂಡರು. ನಿರ್ದೇಶಕರು ವೆಂಕಟೇಶ್ ಅವರೊಡಗೂಡಿ ಚಿತ್ರಕ್ಕೆ ಕತೆ ರಚಿಸಿದ್ದಾರೆ.
ದೇವರಾಜ್ ಛಾಯಾಗ್ರಹಣವಿರುವ 'ವರ್ಷಧಾರೆ'ಗೆ ಅಜನೀಶ್ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಮಿಥುನ್ತೇಜಸ್ವಿ, ಸೂರಜ್, ಪಾಯಲ್ಘೋಷ್, ಆಶಿಟ್ಯಾಗೂರ್, ರಾಂಪ್ರಸಾದ್, ಸಂತೋಷ್, ನಿಶಾ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.ವರ್ಷಧಾರೆಗೆ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಸಹ ಹಾಡುಗಳನ್ನು ರಚಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications