For Quick Alerts
For Daily Alerts
Don't Miss!
- News ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
- Sports IPL 2024: ಚಹಾಲ್ ಬಿಟ್ಟುಕೊಟ್ಟಿದರ ಬಗ್ಗೆ ಕಾರಣ ತಿಳಿಸಿದ ಆರ್ಸಿಬಿ ಮಾಜಿ ನಿರ್ದೇಶಕ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Lifestyle ಮೊಬೈಲ್ ಬೇಡ..ಗ್ಯಾಜೆಟ್ ಬೇಡ..ಹಸ್ತದಿಂದ ಪೇಮೆಂಟ್ ಮಾಡಿ..! ಇದು ಟಿಜಿಟಲ್ ಕ್ರಾಂತಿ..!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ ನನ್ನ ಧರ್ಮ,ಕಮಲಹಾಸನ್
News
oi-Staff
By Staff
|
*ಜೇಕಬ್ ವರ್ಗೀಸ್, ಗೋವಾ
'ಯಾವುದನ್ನಾದರೂ ಸಾಧಿಸಲಿಕ್ಕೆ ನಾವು ಬದುಕಬೇಕು" ಎನ್ನುವ ಕಮಲಹಾಸನ್ರ ಮಾತಿಗೆ ಹಲವು ಅರ್ಥ. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯವರು. ಅವರ ಮಾತುಗಳಲ್ಲಿ ಸಿನಿಮಾ- ಮಾನವೀಯತೆ- ಹಿಂಸೆಯ ಕುರಿತ ಜಿಜ್ಞಾಸೆಯಿತ್ತು. 'ಸಿನಿಮಾ ನನ್ನ ಶಾಲೆ. ಅದೇ ಜಗತ್ತು. ಅದು ನನ್ನ ಧರ್ಮ. ಆ ಕಾರಣಕ್ಕೇ ಇಂಥ ಸಿನಿಮಾ ಹಬ್ಬ ಮುಖ್ಯವೆನ್ನಿಸುತ್ತದೆ. ಸಮಸ್ಯೆ, ಪ್ರಶ್ನೆಗಳು ಎಲ್ಲೆಡೆ ಇರುತ್ತವೆ. ನಾವು ಎಲ್ಲವನ್ನೂ ಬಗೆಹರಿಸಿಕೊಂಡು ನಡೆಯಬೇಕು" ಎಂದರು ಕಮಲ್.
ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಚಿತ್ರೋತ್ಸವಕ್ಕೆ ಗೋವಾ ಶಾಶ್ವತ ಸ್ಥಳವಾಗಬೇಕೆಂಬ ಹಂಬಲ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಗೋವಾ ಸರ್ಕಾರ ಸಿನಿಮಾ ತರಬೇತಿ ಸಂಸ್ಥೆ, ರವೀಂದ್ರ ಭವನದಲ್ಲಿ ಸುಸಜ್ಜಿತ ಚಿತ್ರಮಂದಿರ ನಿರ್ಮಿಸಲು ಉದ್ದೇಶಿಸಿದೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Wednesday, December 3, 2008, 16:55 [IST]
Other articles published on Dec 3, 2008