For Quick Alerts
For Daily Alerts
Don't Miss!
- News ಮಾರುಕಟ್ಟೆಗೆ ಎಂಟ್ರಿ ನೀಡಲು ತಯಾರಾಗಿದೆ ರೆಡ್ಮಿಯ ಇನ್ನೊಂದು ಫೋನ್
- Sports ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಕ್ರಮಾಂಕ ನೀಡಿದ ಆರೋನ್ ಫಿಂಚ್
- Finance ಮುಂಬೈನ ಅಲಿಬಾಗ್ನಲ್ಲಿ 10,000 ಚದರ ಅಡಿ ಜಾಗ ಖರೀದಿಸಿದ ಅಮಿತಾಭ್ ಬಚ್ಚನ್
- Lifestyle ರಾಜ್ಯದಲ್ಲಿ ಮುಂದಿನ 1 ವಾರ ಹವಾಮಾನ ಹೇಗಿರಲಿದೆ? ಎಲ್ಲೆಲ್ಲಿ ಮಳೆಯಾಗಲಿದೆ?
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರ ತೆರೆಗೆ ಈ ಶತಮಾನದ ವೀರ ಮದಕರಿ
News
oi-Staff
By Staff
|
ಚಿತ್ರದ ಶೀರ್ಷಿಕೆ ಕೇಳಿದ ಕ್ಷಣ ಐತಿಹಾಸಿಕ ಚಿತ್ರ ಅನಿಸುವುದು ಸಹಜ. ಆದರೆ ಇವನು 'ಈ ಶತಮಾನದ ವೀರಮದಕರಿ'. ಚಿತ್ರದುರ್ಗದ ರಾಜ ಮದಕರಿ ಮದಿಸಿದ ಕರಿಯ ಮದವಡಗಿಸಿದರೆ ಈ ವೀರ ಮದಕರಿ ಸಮಾಜದ ದುಷ್ಟಶಕ್ತಿಗಳನ್ನು ದಮನ ಮಾಡುತ್ತಾನೆ. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಕೀರವಾಣಿ ಅವರ ರಾಗ ಸಂಯೋಜನೆಯಲ್ಲಿ ಮೂಡಿಬಂದಿರುವ ಮದಕರಿಯ ಹಾಡುಗಳು ಕೇಳುಗರಿಗೆ ಮುದ ನೀಡುತ್ತಿದೆ. ಕರ್ನಾಟಕದ ಕೀರ್ತಿಗೆ ಕಳಶದಂತಿರುವ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಯ ಸೊಬಗಿನಲ್ಲಿ ಚಿತ್ರಕ್ಕೆ ಸಾಕಷ್ಟು ಚಿತ್ರೀಕರಣ ನಡೆದಿದೆ.
ತಾಂತ್ರಿಕ ಬಳಗ: ಛಾಯಾಗ್ರಹಣ ಶ್ರೀವೆಂಕಟ್, ವಿಜಯಪ್ರಸಾದ್ ಕತೆ, ರವಿರಾಜ್ ಸಂಭಾಷಣೆ, ಸುರೇಶ್ರಾಜ್ ಸಹನಿರ್ದೇಶನ,ಕೆ.ವಿ.ಮಂಜಯ್ಯ ನಿರ್ಮಾಣನಿರ್ವಹಣೆ.
ತಾರಾಬಳಗ: ಸುದೀಪ್, ಪವಿತ್ರ, ರಹಿಣಿ, ದೇವರಾಜ್, ದಿನೇಶ್ಗಾಂಧಿ, ದೊಡ್ಡಣ್ಣ, ಟೆನ್ನಿಸ್ಕೃಷ್ಣ.
(ದಟ್ಸ್
ಕನ್ನಡ
ಚಿತ್ರವಾರ್ತೆ)
ಐತಿಹಾಸಿಕ
ನಗರಿಗಳಲ್ಲಿ
ಸುದೀಪ್
ನರ್ತನ
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಸುದೀಪ್ ವೀರಮದಕರಿ ಕವಿರಾಜ್ ಬಾದಾಮಿ badami actor sudeep ಟೆನ್ನಿಸ್ ಕೃಷ್ಣ tennis krishna ಈ ಶತಮಾನದ ವೀರಮದಕರಿ ದಿನೇಶ್ ಗಾಂಧಿ kannada movie veera madakari mm keeravani lyricist kaviraj
Wednesday, March 4, 2009, 12:50 Story first published: Wednesday, March 4, 2009, 12:50 [IST]
Other articles published on Mar 4, 2009