For Quick Alerts
For Daily Alerts
Don't Miss!
- Automobiles Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಖ್ಯಾತ ನಿರ್ದೇಶಕ ಮಣಿರತ್ನಂ ಸೋದರನ ಆತ್ಮಹತ್ಯೆ
News
-Staff
By Staff
|
ಚೆನ್ನೈ : ದಕ್ಷಿಣಭಾರತದ ಜನಪ್ರಿಯ ಸಿನಿಮಾ ನಿರ್ದೇಶಕ ಮಣಿರತ್ನಂ ಅವರ ಹಿರಿಯ ಸಹೋದರ ಜಿ.ವೆಂಕಟೇಶ್ವರನ್ ಮೇ 3ರ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೆಂಕಟೇಶ್ವರನ್
ಅವರು
ಶನಿವಾರ
ಮಧ್ಯಾಹ್ನ
ಚೆನ್ನೈನ
ತಮ್ಮ
ನಿವಾಸದಲ್ಲಿ
ಸೀಲಿಂಗ್
ಫ್ಯಾನ್ಗೆ
ನೇಣು
ಹಾಕಿಕೊಂಡಿದ್ದಾರೆ.
ಹದಗೆಟ್ಟ
ಹಣಕಾಸಿನ
ಸ್ಥಿತಿಯೇ
ಅವರ
ಆತ್ಮಹತ್ಯೆಗೆ
ಕಾರಣ
ಎಂದು
ತಮಿಳು
ಸಿನಿಮಾ
ಮೂಲಗಳು
ತಿಳಿಸಿವೆ.
ನೇಣು
ಹಾಕಿಕೊಳ್ಳಲು
ತಾವು
ಬಳಸುತ್ತಿದ್ದ
ಪಂಚೆಯನ್ನೇ
ವೆಂಕಟೇಶ್ವರನ್
ಉಪಯೋಗಿಸಿದ್ದಾರೆ.
ಪತ್ನಿ
,
ಓರ್ವ
ಪುತ್ರ
ಹಾಗೂ
ಓರ್ವ
ಪುತ್ರಿಯನ್ನು
ವೆಂಕಟೇಶ್ವರನ್
ಅಗಲಿದ್ದಾರೆ.
ವೆಂಕಟೇಶ್ವರನ್ ಅವರು ತಮಿಳು ಚಿತ್ರರಂಗದ ಪ್ರಖ್ಯಾತ ನಿರ್ಮಾಪಕರು ಹಾಗೂ ಚಿತ್ರ ವಿತರಕರು. ಅಗ್ನಿ ನಕ್ಷತ್ರಂ, ನಾಯಗನ್ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳನ್ನು ಅವರು ನಿರ್ಮಿಸಿದ್ದಾರೆ.
(ಪಿಟಿಐ)
ಮುಖಪುಟ / ಸ್ಯಾಂಡಲ್ವುಡ್
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Saturday, May 3, 2003, 5:30 [IST]
Other articles published on May 3, 2003