For Quick Alerts
For Daily Alerts
Don't Miss!
- News Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
- Finance ಅನಂತ್ ಅಂಬಾನಿ ರಾಧಿಕ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಖರ್ಚಾದ ಹಣ?
- Technology OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- Automobiles ಭೂಮಿಯ ಸ್ವರ್ಗ: 1.50 ಕೋಟಿಯ ಟೊಯೊಟಾ ವೆಲ್ಫೈರ್ಗೆ ಮನಸೋತ ಖ್ಯಾತ ನಟ.. ಈ ಕಾರಿನಲ್ಲಿ ಏನಿದೆ?
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Lifestyle ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪಘಾತಕ್ಕೆ ಅಂಬರೀಷ್ ಬೇಜವಾಬ್ದಾರಿ ಕಾರಣವೇ?
News
-Staff
By Staff
|
ಬೆಂಗಳೂರು : ರಸ್ತೆ ಅಪಘಾತದಲ್ಲಿ ಆಶ್ಚರ್ಯಕರವಾಗಿ ನಟ ಅಂಬರೀಷ್, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅಪಘಾತಕ್ಕೆ ಸ್ಪಷ್ಪ ಕಾರಣಗಳು ಈವರೆಗೆ ತಿಳಿದು ಬಂದಿಲ್ಲ.
ಮಂಗಳವಾರ ರಾತ್ರಿ 10ರ ಸುಮಾರಿನಲ್ಲಿ ಅಪಘಾತ ಸಂಭವಿಸಿದೆ. ಅತಿವೇಗದಿಂದ ಬಂದ ಅಂಬರೀಷ್ರ ಟೊಯೋಟಾ ಪ್ರಾಡೋ ಕಾರು, ಕಾವೇರಿ ಜಂಕ್ಷನ್ ಬಳಿ ರಮಣ ಮಹರ್ಷಿ ರಸ್ತೆ ವಿಭಜಕ ಹತ್ತಿ ಅಪಘಾತಕ್ಕೀಡಾಯಿತು. ಅಂಬರೀಷ್ ಕಾರಿನಿಂದ ಕೆಳಕ್ಕೆ ಬಿದ್ದರು. ಕ್ರೇನ್ ಸಹಾಯದಿಂದ ಕಾರನ್ನು ರಸ್ತೆಯಿಂದ ತೆರವುಗೊಳಿಸಲಾಯಿತು.
ಅಂದ ಹಾಗೆ, ಅಂಬರೀಷ್ ಕಾರಿನ ಡ್ರೆೃವಿಂಗ್ ಮಾಡುತ್ತಿದ್ದರು. ಡ್ರೆೃವಿಂಗ್ ಮಾಡುತ್ತಲೇ ಮೊಬೈಲ್ ಕರೆ ಸ್ವೀಕರಿಸಲು ಯತ್ನಿಸಿದಾಗ, ಹಿಡಿತ ತಪ್ಪಿ ಅಪಘಾತವಾಯಿತು ಎನ್ನಲಾಗಿದೆ. ಅಪಘಾತದ ನಂತರ ಇದೇ ರಸ್ತೆಯಲ್ಲಿ ಬರುತ್ತಿದ್ದ ಸ್ನೇಹಿತರ ಕಾರಿನಲ್ಲಿ, ಅಂಬರೀಷ್ ಮನೆಗೆ ತೆರಳಿದರು.
ಕಾರಿನ ಮುಂಭಾಗದ ಎಡ ಚಕ್ರ ಪಂಕ್ಚರ್ ಆಗಿತ್ತು. ಇದು ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Wednesday, November 20, 2002, 5:30 [IST]
Other articles published on Nov 20, 2002