For Quick Alerts
For Daily Alerts
Don't Miss!
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- News Air India: ಹಾರಾಟ ನಿಲ್ಲಿಸಿದ ಆಕಾಶದ ರಾಣಿ: ಐಶಾರಾಮಿ ವಿಮಾನದ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಂಗಮಂಚ ಮೇಲೆ ಬಿ ಜಯಶ್ರೀ ದಶಾವತಾರ
News
oi-Rajendra Chintamani
By Rajendra
|
ಆದರೆ, ನಟಿ, ಗಾಯಕಿ ಬಿ. ಜಯಶ್ರೀ ಮಾತ್ರ ಈ ಮಾತಿಗೆ ಅಪವಾದ. ಸದ್ಯ ಕೇಂದ್ರ ಸರಕಾರದ ಎಂಎಲ್ಸಿ ಹುದ್ದೆ ಅಲಂಕರಿಸಿರುವ ಅವರಿಗೆ ಒಂದು ನಾಟಕ ನಿರ್ದೇಶನ ಮಾಡುವಷ್ಟು ಟೈಂ ಇದೆಯಾ?ಹೌದು, ಜಯಶ್ರೀ ಅವರು ಕೆಲವೇ ತಿಂಗಳಲ್ಲಿ ದಶಾವತಾರ ಎಂಬ ನಾಟಕವನ್ನು ನಿರ್ದೇಶನ ಮಾಡಲು ತಯಾರಿ ನಡೆಸಿದ್ದಾರೆ.
ಮಂಡ್ಯ ರಮೇಶ್ ಸಾರಥ್ಯದ ನಟನ ತಂಡದ ಜೊತೆ ಸೇರಿ "ದಶಾವತಾರ" ತಾಳಲಿದ್ದಾರೆ ಜಯಶ್ರೀ! ರಾಜ್ಯಸಭಾ ಸದಸ್ಯೆ ಎಂದಮೇಲೆ ಕೇಳಬೇಕೆ? ದಿನದ ಎಲ್ಲಾ ಹೊತ್ತು ಗ್ಯಾರಂಟಿ ಕೆಲಸ ಇದ್ದೇ ಇರುತ್ತದೆ. ಹೀಗಿದ್ದೂ ಜಯಶ್ರೀ ಅವರಿಗೆ ಮೈಸೂರಿಗೆ ಹೋಗಬೇಕು, ನಟನ ಜೊತೆ ಸೇರಿ ನಾಟಕ ನಿರ್ದೇಶನ ಮಾಡಬೇಕು, ಮತ್ತೆ ಗುಬ್ಬಿ ಕಂಪನಿಯ ಗತವೈಭವನನ್ನು ನೆನಪಿಸಿಕೊಡಬೇಕು ಎಂಬ ಹಂಬಲ ಮತ್ತು ತುಡಿತ ಇದೆಯಲ್ಲಾ, ಅದು ನಿಜವಾದ ರಂಗಪ್ರೀತಿ! (ಏಜೆನ್ಸೀಸ್)
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Read more about: ಬಿ ಜಯಶ್ರೀ ಮಂಡ್ಯ ರಮೇಶ್ ದಶಾವತಾರ ಉಮಾಶ್ರೀ b jayashree mandya ramesh dashavatara umashree
English summary
Rajya Sabha member, actress on Kannada screen, singer B Jayasree is coming out with 'Dashavathara' play on stage in a grand style. The preparations are already on she says in the captainship of actor on stage, cinema and television Mandya Ramesh.
Story first published: Tuesday, July 5, 2011, 12:57 [IST]
Other articles published on Jul 5, 2011