ರಂಗಮಂಚ ಮೇಲೆ ಬಿ ಜಯಶ್ರೀ ದಶಾವತಾರ

ಆದರೆ, ನಟಿ, ಗಾಯಕಿ ಬಿ. ಜಯಶ್ರೀ ಮಾತ್ರ ಈ ಮಾತಿಗೆ ಅಪವಾದ. ಸದ್ಯ ಕೇಂದ್ರ ಸರಕಾರದ ಎಂಎಲ್ಸಿ ಹುದ್ದೆ ಅಲಂಕರಿಸಿರುವ ಅವರಿಗೆ ಒಂದು ನಾಟಕ ನಿರ್ದೇಶನ ಮಾಡುವಷ್ಟು ಟೈಂ ಇದೆಯಾ?ಹೌದು, ಜಯಶ್ರೀ ಅವರು ಕೆಲವೇ ತಿಂಗಳಲ್ಲಿ ದಶಾವತಾರ ಎಂಬ ನಾಟಕವನ್ನು ನಿರ್ದೇಶನ ಮಾಡಲು ತಯಾರಿ ನಡೆಸಿದ್ದಾರೆ.
ಮಂಡ್ಯ ರಮೇಶ್ ಸಾರಥ್ಯದ ನಟನ ತಂಡದ ಜೊತೆ ಸೇರಿ "ದಶಾವತಾರ" ತಾಳಲಿದ್ದಾರೆ ಜಯಶ್ರೀ! ರಾಜ್ಯಸಭಾ ಸದಸ್ಯೆ ಎಂದಮೇಲೆ ಕೇಳಬೇಕೆ? ದಿನದ ಎಲ್ಲಾ ಹೊತ್ತು ಗ್ಯಾರಂಟಿ ಕೆಲಸ ಇದ್ದೇ ಇರುತ್ತದೆ. ಹೀಗಿದ್ದೂ ಜಯಶ್ರೀ ಅವರಿಗೆ ಮೈಸೂರಿಗೆ ಹೋಗಬೇಕು, ನಟನ ಜೊತೆ ಸೇರಿ ನಾಟಕ ನಿರ್ದೇಶನ ಮಾಡಬೇಕು, ಮತ್ತೆ ಗುಬ್ಬಿ ಕಂಪನಿಯ ಗತವೈಭವನನ್ನು ನೆನಪಿಸಿಕೊಡಬೇಕು ಎಂಬ ಹಂಬಲ ಮತ್ತು ತುಡಿತ ಇದೆಯಲ್ಲಾ, ಅದು ನಿಜವಾದ ರಂಗಪ್ರೀತಿ! (ಏಜೆನ್ಸೀಸ್)
More from Filmibeat
English summary
Rajya Sabha member, actress on Kannada screen, singer B Jayasree is coming out with 'Dashavathara' play on stage in a grand style. The preparations are already on she says in the captainship of actor on stage, cinema and television Mandya Ramesh.


Click it and Unblock the Notifications











