Don't Miss!
- Finance ನೂಡಲ್ಸ್ ಪ್ಯಾಕೆಟ್ ಒಳಗಿತ್ತು ವಜ್ರಗಳ ರಾಶಿ, ಬರೋಬ್ಬರಿ 6.46 ಕೋಟಿ ರೂ. ಮೌಲ್ಯದ ಚಿನ್ನ, ಡೈಮಂಡ್ ವಶ!
- News ಸಿದ್ದರಾಮಯ್ಯರು ಸಿಎಂ ಆದಾಗ ವಿಜೃಂಭಿಸುವ ದೇಶದ್ರೋಹಿಗಳು: ಶೋಭಾ ಕರಂದ್ಲಾಜೆ ಹೇಳಿದ್ದೇನು?
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಾವಿನ್ನು ರಿಮೇಕ್ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂದು ಶಿವಣ್ಣ
ಜುಲೈ
12
ರಂದು
ಶಿವರಾಜ್ಕುಮಾರ್
ಹುಟ್ಟುಹಬ್ಬ!
ಅದು
ಶಿವಣ್ಣನ
41
ನೇ
ಬರ್ತಡೇ.
ನೆಚ್ಚಿನ
ನಾಯಕನ
ಹುಟ್ಟುಹಬ್ಬವನ್ನು
ಸಡಗರದಿಂದ
ಆಚರಿಸಲು
ಅಭಿಮಾನಿಗಳೂ
ಸಿದ್ಧರಾಗಿದ್ದಾರೆ.
ಅಖಿಲ
ಕರ್ನಾಟಕ
ಶಿವರಾಜ್ಕುಮಾರ್
ಅಭಿಮಾನಿಗಳ
ಸಂಘ
ಶಿವಣ್ಣನ
ಬರ್ತಡೇ
ಉಸ್ತುವಾರಿ
ವಹಿಸಿಕೊಂಡಿದೆ.
ವೈಯಾಲಿಕಾವಲ್ನ ಮೈದಾನದಲ್ಲಿ ಜುಲೈ 12 ರ ಸಂಜೆ 6 ಗಂಟೆಗೆ ಹುಟ್ಟುಹಬ್ಬದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕಾಗಿಯೇ ವರ್ಣರಂಗ ಎನ್ನುವ ವಿಶೇಷ ಮಂಟಪ ರೂಪಿಸಲಾಗುತ್ತಿದೆ.
ಕಳೆದ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ತಾವಿನ್ನು ಮುಂದೆ ರಿಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಶಿವಣ್ಣ ಶಪಥ ಮಾಡಿದ್ದರು. ಅವರು ತಮ್ಮ ಮಾತನ್ನು ಈವರೆಗೆ ಉಳಿಸಿಕೊಂಡಿದ್ದಾರೆ. ಅವರು ನಟಿಸುತ್ತಿರುವ ಚಿತ್ರಗಳು- 'ಸ್ಮೈಲ್, ತವರಿಗೆ ಬಾ ತಂಗಿ, ಜಿಲ್ಲಾಧಿಕಾರಿ" ಎಲ್ಲವೂ ಸ್ವಮೇಕ್! ಕೋಡ್ಲು ಅವರೊಂದಿಗಿನ ವಿರಸವನ್ನು ಮರೆತಿರುವ ಶಿವಣ್ಣ, ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ ಆಧಾರಿತ 'ಜುಗಾರಿ ಕ್ರಾಸ್" ಚಿತ್ರದಲ್ಲೂ ನಟಿಸುವುದಾಗಿ ಹೇಳಿದ್ದಾರೆ.
ಈ ನಡುವೆ ಶಿವರಾಮ ಕಾರಂತರ ಕಾದಂಬರಿ ಆಧಾರಿತ 'ಚಿಗುರಿದ ಕನಸು" ಚಿತ್ರಕ್ಕಾಗಿ ಸ್ಕಿೃಪ್ಟ್ ತಯಾರಿ ನಡೆಯುತ್ತಿದೆಯಂತೆ. ಇದು ಶಿವಣ್ಣನ ಮಹತ್ವಾಕಾಂಕ್ಷೆಯ ಚಿತ್ರ. ನಾಗಾಭರಣ ಇದರ ನಿರ್ದೇಶಕರು.