For Quick Alerts
For Daily Alerts
Don't Miss!
- News ಬಿಸಿಲಿನ ಶಾಖಕ್ಕೆ ಬೇಸತ್ತು ಎಸಿ ಹೆಲ್ಮೆಟ್ ಮೊರೆಹೋದ ಟ್ರಾಫಿಕ್ ಪೊಲೀಸರು-ಎಲ್ಲಿ?
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ರಮ್ಯಾಗೆಲ್ಲಿದೆ ಪುರಸೊತ್ತು?
News
-Staff
By Staff
|
ರಮ್ಯಾಆತ್ಮಹತ್ಯೆಗೆ ಪ್ರಯತ್ನಿಸಿದರು ಎಂಬ ಸುದ್ದಿ ವಾರವಿಡೀ ಸ್ಯಾಂಡಲ್ವುಡ್ನಲ್ಲಿ ಸುತ್ತಾಡಿ, ಈಗ ಅದೆಲ್ಲವೂ ಸುಳ್ಳೆಂದು ಖಚಿತವಾಗಿದೆ. ನಿಜ ಹೇಳಬೇಕು ಅಂದ್ರೆ; ರಮ್ಯಾಗೆ ಸಾಯುವುದಕ್ಕೂ ಕೂಡ ಪುರಸೊತ್ತಿಲ್ಲ! ಆಷ್ಟೊಂದು ಚಿತ್ರಗಳು ರಮ್ಯಾ ಮುಂದಿವೆ.
ರವಿಚಂದ್ರನ್, ಶಿವರಾಜ್ ಕುಮಾರ್ ಸೇರಿದಂತೆ ಅನೇಕ ನಟರ ಜೊತೆ ನಟಿಸಲು ಅವರಿಗೆ ಆಹ್ವಾನಗಳು ಬರುತ್ತಿವೆ. ತೆಲುಗಿನ ‘ ಅಮೃತವರ್ಷಂ’ ಚಿತ್ರ ಕ್ಲಿಕ್ ಆಗಿದೆ. ಈ ಮಧ್ಯೆ ತಮಿಳಿನಲ್ಲೂ ಆಫರ್ಗಳು ಬರುತ್ತಿವೆ.
ಪ್ರಸ್ತುತ ತಮಿಳು ಚಿತ್ರವೊಂದರ ಚಿತ್ರೀಕರಣದ ಹಿನ್ನೆಲೆ ಲಂಡನ್ನಲ್ಲಿದ್ದಾರೆ. ಇನ್ನೂ ಎರಡೂ ತಿಂಗಳ ಕಾಲ ಅವರು ಅಲ್ಲಿಯೇ ಇರುತ್ತಾರೆ. ‘ತನನಂ ತನನಂ’ ಚಿತ್ರದ ಶ್ಯಾಮ್, ಈ ತಮಿಳು ಚಿತ್ರದ ನಾಯಕ.
ಈ ಹಿಂದೆ ತಮಿಳಿನಲ್ಲಿ ‘ಕುಟ್ಟು’ ಮತ್ತು ‘ಗಿರಿ‘ ಚಿತ್ರಗಳಲ್ಲಿ ರಮ್ಯಾ ನಡಿಸಿದ್ದರು. ಕಾಲಿವುಡ್ ಪ್ರೇಕ್ಷಕರಿಗೆ ರಮ್ಯಾ ಅಂದ್ರೆ ಸಕತ್ತು ಇಷ್ಟವಂತೆ. ಹೀಗಾಗಿಯೇ ತಮಿಳಿನತ್ತ ರಮ್ಯಾ ಹೆಜ್ಜೆ ಹಾಕುತ್ತಿದ್ದಾರೆ!
Post
your
views
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Story first published: Saturday, January 11, 2003, 5:30 [IST]
Other articles published on Jan 11, 2003