For Quick Alerts
For Daily Alerts
Don't Miss!
- News Shivamogga: ದೇಶದಲ್ಲಿ ಕಾಂಗ್ರೆಸ್ನ ಸ್ಪರ್ಧೆಯ ಕ್ಷೇತ್ರ, ಟಾರ್ಗೆಟ್ ಕ್ಷೇತ್ರಗಳ ಲೆಕ್ಕ ಕೊಟ್ಟ ಮಾಜಿ ಸಿಎಂ
- Finance ನೆಸ್ಲೆಯ ಸೆರೆಲಾಕ್ ಶಿಶು ಹಾಲಿನಲ್ಲಿ ಸಕ್ಕರೆ ಅಂಶ ಪತ್ತೆ: ತನಿಖಾ ವರದಿಯಲ್ಲಿ ಬಹಿರಂಗ
- Technology ಬೋರಿಂಗ್ ಫೋನ್ಗಾಗಿ ಕೈಜೋಡಿಸಿದ HMD, ಹೈನೆಕೆನ್ ಮತ್ತು ಬೊಡೆಗಾ! ಯಾತಕ್ಕಾಗಿ ಈ ಫೋನ್?
- Lifestyle ಆಕಾಶದಲ್ಲಿ ಮತ್ತೆ ಕಾಣಿಸಿಕೊಂಡ ವಿಚಿತ್ರ ವಸ್ತು.! ಸ್ಪಷ್ಟನೆ ಬೇಕೆಂದ ನಿವಾಸಿಗಳು..!
- Automobiles Tata: ಮಧ್ಯಮ ವರ್ಗದವರಿಗೆ ಸಿಹಿಸುದ್ದಿ.. ಮುಂಬರಲಿರುವ ಟಾಟಾ ಕಾರುಗಳಿವು, ಒಂದಕ್ಕಿಂತ ಒಂದು ಭರ್ಜರಿಯಾಗಿವೆ!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾರಥಿ ಯಶಸ್ಸಿನ ನಂತರ ದರ್ಶನ್ ಕೊಟ್ಟ ಉತ್ತರ
News
oi-Sriram
By Sriram
|
<ul
id="pagination-digg"><li
class="previous"><a
href="/news/06-challenging-star-darshan-sarathi-movie-aid0172.html">«
Previous</a>
ಆದರೆ ಆ ಖರ್ಚು ಸಿನಿಮಾದಲ್ಲೇ ಕಾಣುತ್ತದೆ. ಇನ್ನು ನನ್ನ ಬೇರೆ ಚಿತ್ರಗಳ ಸಂಭಾವನೆಗೆ ಹೋಲಿಸಿದರೆ ಇದಕ್ಕೆ ನಾನು ತುಂಬಾ ಕಡಿಮೆ ತೆಗೆದುಕೊಂಡಿದ್ದೇನೆ. ಏಕೆಂದರೆ ಕೆ ಸಿ ಎನ್ ಚಂದ್ರಶೇಖರ್ ಅವರು ಹಿಂದೆ ನಿರ್ಮಿಸಿದ 'ಭೂಪತಿ' ಚಿತ್ರ ಅಷ್ಟೊಂದು ಚೆನ್ನಾಗಿ ಗಳಿಸಿರಲಿಲ್ಲ. ಹಾಗಾಗಿ ನಾನು ಅವರಿಗೆ ಈ ರೀತಿ ಸಹಾಯ ಮಾಡಬಹುದಿತ್ತು, ಮಾಡಿದೆ."
ಆದರೆ ಅದ್ಯಾವುದನ್ನೂ ಗಮನಿಸುವಷ್ಟು ತಾಳ್ಮೆ ಯಾರಿಗೂ ಇರಲಿಲ್ಲವೇನೋ. ಆದರೆ ಸಾರಥಿ ಸೂಪರ್ ಹಿಟ್ ಆದಮೇಲೆ ಜನರಿಗೆ ದರ್ಶನ್ ಮೇಲೆ ಬೇರೆಯದೇ ಅಭಿಪ್ರಾಯ, ಅಭಿಮಾನ ಮೂಡಿದೆ. ಎಲ್ಲಾ ವರ್ಗದ ಜನರಿಂದ ಸಾರಥಿ ಶಬ್ಬಾಸ್ ಗಿರಿ ಪಡೆದುಕೊಂಡಿದೆ. ಆಗ ಏನೋನೋ ಮಾತಾಡಿದ್ದ ಜನರಿಗೆ ಈಗ ಉತ್ತರ ಸಿಕ್ಕಿದೆ. (ಒನ್ ಇಂಡಿಯಾ ಕನ್ನಡ)
<ul
id="pagination-digg"><li
class="previous"><a
href="/news/06-challenging-star-darshan-sarathi-movie-aid0172.html">«
Previous</a>
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Challenging Star Darshan now speaks about movie Sarathi. He told when it started, there was news in Gandhinagar that this brothers will b a big failure.
Story first published: Tuesday, December 6, 2011, 16:32 [IST]
Other articles published on Dec 6, 2011