For Daily Alerts
Just In
Don't Miss!
- Finance
ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ನಿಂದ 40 ಸಾವಿರ ರು. ಎಗರಿಸಿದ ದುಷ್ಕರ್ಮಿ
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- News
ಫ್ಯೂಚರ್ ಸಮೂಹದ ಬಿಗ್ ಬಜಾರ್ ಖರೀದಿಸಿದ ರಿಲಯನ್ಸ್
- Automobiles
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಂಬರೀಷ್ಗೆ ಮುಖ್ಯಮಂತ್ರಿ ಆಗುವ ಅವಕಾಶ
News
oi-Rajendra Chintamani
By Rajendra
|
ರೆಬಲ್ ಸ್ಟಾರ್ ಅಂಬರೀಷ್ ಅವರಿಗೆ ನಿಜಜೀವನದಲ್ಲಿ ಸಾಧ್ಯವಾಗದ್ದು ತೆರೆಯ ಮೇಲೆ ಸಾಕಾರವಾಗುವ ಛಾನ್ಸ್ ಸಿಕ್ಕಿದೆ. 'ಸ್ವಯಂಕೃಷಿ' ಚಿತ್ರದಲ್ಲಿ ಮುಖ್ಯಮಂತ್ರಿಯಾಗಿ ಅಭಿನಯಿಸುವ ಅವಕಾಶ ಅಂಬಿಯನ್ನು ಹುಡುಕಿಕೊಂಡು ಬಂದಿದೆ. ಈ ಅವಕಾಶವನ್ನು ನೀಡಿದವರು 'ಸ್ವಯಂಕೃಷಿ' ನಿರ್ಮಾಪಕ ವೀರೇಂದ್ರ ಬಾಬು.
ಇದೊಂದು ಅತಿಥಿ ಪಾತ್ರವಾಗಿದ್ದು ಮುಖ್ಯಮಂತ್ರಿಗಳು ಬಿಲ್ಡರ್ ಒಬ್ಬನಿಗೆ 25,0000 ಕೋಟಿ ರು.ಗಳ ಪ್ರಾಜೆಕ್ಟ್ ಒಂದನ್ನು ಕೊಡುವ ಸನ್ನಿವೇಶವಿದೆ. ಈ ಪಾತ್ರದ ಬಗ್ಗೆ ಶೀಘ್ರದಲ್ಲೇ ಅಂಬರೀಷ್ ಬಳಿ ಚರ್ಚಿಸಲಾಗುತ್ತದೆ ಎಂದು ಚಿತ್ರದ ನಿರ್ದೇಶಕರೂ ಅಗಿರುವ ವೀರೇಂದ್ರ ಬಾಬು ತಿಳಿಸಿದ್ದಾರೆ.
'ಸ್ವಯಂಕೃಷಿ' ಚಿತ್ರ ಹಲವಾರು ವಿಶೇಷತೆಗಳನ್ನು ಒಳಗೊಂಡಿದ್ದು, ಈಗಾಗಲೆ ಚಿತ್ರದ ಧ್ವನಿಸುರುಳಿ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ ಎಂಬಸುದ್ದಿಯೂ ಇದೆ. ಚಿತ್ರದ ಹಾಡೊಂದರಲ್ಲಿ ಮುಮೈತ್ ಖಾನ್ ಸದ್ದಿಲ್ಲದಂತೆ ಕುಣಿದು ಹೋಗಿರುವುದು ಸಖತ್ ಸುದ್ದಿಯಾಗಿದೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
Comments
Read more about: ಅಂಬರೀಷ್ ಸ್ವಯಂಕೃಷಿ ರೆಬಲ್ ಸ್ಟಾರ್ ಮುಮೈತ್ ಖಾನ್ ambarish swayamkrishi rebel star mumaith khan
English summary
Rebel Star Ambarish to play the Chief Minister role in Swayamkrishi. It is a guest role for Ambarish. It would be a great role for Ambarish, director-actor Veerendra Babu said to the media persons.
Story first published: Monday, December 6, 2010, 14:52 [IST]
Other articles published on Dec 6, 2010