For Quick Alerts
For Daily Alerts
Don't Miss!
- Sports IPL 2024: RCB ವಿರುದ್ಧ ಪಂದ್ಯಕ್ಕೆ KKRನ ಆಡುವ 11ರ ಬಳಗ ಮರೆತ ಶ್ರೇಯಸ್ ಅಯ್ಯರ್
- News 7th pay commission: ತುಟ್ಟಿ ಭತ್ಯೆ, ನಗರ ಪರಿಹಾರ ಭತ್ಯೆ, ಸೇವಾ ಭತ್ಯೆ ಸೇರಿದಂತೆ ಭತ್ಯೆಗಳ ಸಂಪೂರ್ಣ ವಿವರ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾರಥಿ ಮುಹೂರ್ತದಂದು ದರ್ಶನ್ ಬಗ್ಗೆ ಕೆಟ್ಟ ಮಾತು
News
oi-Sriram
By Sriram
|
<ul
id="pagination-digg"><li
class="next"><a
href="/news/06-actor-darshan-sarathi-movie-success-aid0172.html">Next
»</a></li></ul>
ದರ್ಶನ್ ಆಗ ಕೇವಲ ಒಂದೂವರೆಯಿಂದ ಎರಡು ಕೋಟಿಗಳಿಗೆ ಬಾಳುತ್ತಿದ್ದ ಕಾಲ. ಯಾರೇನು ಹೇಳಿದರೂ ದರ್ಶನ್ ಮಾತನಾಡದೇ ಈ ಚಿತ್ರ ಒಪ್ಪಿಕೊಂಡಿದ್ದರು. ಕಾರಣ ಕಥೆ ಕೇಳಿದ ದರ್ಶನ್ ಗೆ ಇದು ತೀರಾ ಭಿನ್ನ ಹಾಗೂ ಗಟ್ಟಿಯಾದ ಕಥೆ ಎನಿಸಿದ್ದು. ತಮ್ಮ ಮಾಡಿದ್ದು ಎಂಬ ಕಾರಣಕ್ಕೆ ಹಿಂದೇಟು ಹಾಕುವಂತಿರಲಿಲ್ಲ ಕಥೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಮೊದಲಿನಂತಿಲ್ಲ, ಸಾಕಷ್ಟು ಬದಲಾಗಿದ್ದಾರೆ. ವೈಯಕ್ತಿಕ ಜೀವನದಲ್ಲಿ ನಡೆದ ಆಘಾತ, ಅವಾಂತರಗಳಿಂದ ಸಾಕಷ್ಟು ಪಾಠ ಕಲಿತಿರುವ ದರ್ಶನ್ ಎಲ್ಲಾ ಮಾತನ್ನೂ ಸಮಯ ಸಂದರ್ಭ ನೋಡಿ, ಅಳೆದು ತೂಗಿ ಮಾತನಾಡುತ್ತಾರೆ. ಇದಕ್ಕೊಂದು ತಾಜಾ ಉದಾಹರಣೆ ಇಲ್ಲಿದೆ. ಸಾರಥಿ ಪ್ರಾರಂಭವಾದಾಗ ಕೇಳಿಬಂದಿದ್ದ ಮಾತಿಗೆ ಈಗ ದರ್ಶನ್ ತಣ್ಣಗೆ ಉತ್ತರಿಸಿದ್ದಾರೆ. ಉತ್ತರಕ್ಕಾಗಿ ಮುಂದಿನ ಪುಟ ನೋಡಿ....
<ul
id="pagination-digg"><li
class="next"><a
href="/news/06-actor-darshan-sarathi-movie-success-aid0172.html">Next
»</a></li></ul>
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
Challenging Star Darshan now speaks about movie Sarathi. He told when it started, there was news in Gandhinagar that this brothers will b a big failure.
Story first published: Tuesday, December 6, 2011, 17:12 [IST]
Other articles published on Dec 6, 2011