Don't Miss!
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- News BJP Big Campaign: ಏಪ್ರಿಲ್ 20 ರಿಂದ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕರ ದಂಡು! ಯಾರ್ಯಾರು ಬರಲಿದ್ದಾರೆ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮಿತಾಬ್ ಜತೆ ನಟಿಸಬೇಕೆಂಬ ಆಸೆ: ಶಿವಣ್ಣ
*ನಾನು
12
ವರ್ಷದವನಾಗಿದ್ದಾಗ
ಉತ್ತಮ
ಕ್ರಿಕೆಟರ್
ಆಗಿದ್ದೆ.
ಭಾರತ
ಕ್ರಿಕೆಟ್
ತಂಡ
ಸೇರಬೇಕೆಂದು
ಕನಸು
ಕಂಡಿದ್ದೆ.
ಆದರೆ
ಯಾವುದೇ
ಶಿಫಾರಸು
ಇಲ್ಲದ
ಕಾರಣ
ಆಯ್ಕೆಯಾಗಲಿಲ್ಲ.
*40
ಸದಸ್ಯರಿದ್ದ
ಅವಿಭಕ್ತ
ಕುಟುಂಬ
ನಮ್ಮದು.
ನಮ್ಮ
ಮನೆ
ಹಕ್ಕಿ
ಗೂಡಿನಂತೆ
ಇತ್ತು.
*ಆರಂಭದಲ್ಲಿ
ನನಗೆ
ಕನ್ನಡ
ಗೊತ್ತಿರಲಿಲ್ಲ.
ಚಿತ್ರಕತೆಗಳ
ಬಗ್ಗೆ
ಚರ್ಚಿಸುತ್ತಾ
ಕಲಿತೆ.
*ಅಮಿತಾಬ್
ಬಚ್ಚನ್
ಮತ್ತು
ಕಮಲ್
ಹಾಸನ್
ರ
ದೊಡ್ಡ
ಅಭಿಮಾನಿ
ನಾನು.
ಅಮಿತಾಬ್
ಜತೆ
ನಟಿಸಬೇಕು
ಎಂಬುದು
ನನ್ನ
ಕನಸು.
*ಅಮೃತ
ಮಹೋತ್ಸವದ
ಕೆಟ್ಟ
ನಿರ್ವಹಣೆಯಿಂದ
ನನಗೂ
ಬೇಸರವಾಗಿದೆ.
*ರಾಜಕೀಯದಲ್ಲಿ
ನಂಬಿಕೆ
ಇಲ್ಲ.
ರಾಜಕೀಯ
ನಮ್ಮ
ಕುಟುಂಬದ
ಭಾಗವೂ
ಅಲ್ಲ.
ರಾಜ್
ಕುಮಾರ್
ಬಗ್ಗೆ
*ಆರಂಭದಲ್ಲಿ
ಅಪ್ಪಾಜಿ
ಅವರೇ
ನನ್ನ
ಸಿನಿಮಾಗಳಿಗೆ
ಚಿತ್ರಕತೆ
ಆಯ್ಕೆ
ಮಾಡುತ್ತಿದ್ದರು.
*ಶ್ರೀಕೃಷ್ಣದೇವರಾಯ,
ಬಂಗಾರದ
ಮನುಷ್ಯ,
ಭಕ್ತ
ಕುಂಬಾರ,
ಎರಡು
ಕನಸು,
ಕಸ್ತೂರಿ
ನಿವಾಸ
ಮತ್ತು
ಆಕಸ್ಮಿಕ
ಇವು
ಅಪ್ಪಾಜಿ
ನಟಿಸಿದ
ನನ್ನ
ಮೆಚ್ಚಿನ
ಚಿತ್ರಗಳು.
*ಅಪ್ಪಾಜಿ
ಮನೆ
ಒಂದು
ರೀತಿಯಲ್ಲಿ
ಚರ್ಚು,
ಮಸೀದಿ,
ಗುರುದ್ವಾರ
ಮತ್ತು
ಮಂದಿರ
ಎಲ್ಲವೂ
ಆಗಿತ್ತು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದನ್ನೂ
ಓದಿ
ರಾಜ್
ಬಿಡುಗಡೆಗೆ
ಹಣ
ಕೊಟ್ಟಿದ್ದ್ದು
ನಿಜ:
ಶಿವಣ್ಣ
ಶಿವರಾಜ್
ಕುಮಾರ್
ನೂರನೇ
ಚಿತ್ರ
ಜೋಗಯ್ಯ
ಶಿವಣ್ಣನಿಗೆ
ಹೊಸ
ತಂಗಿಯಾಗಿ
ಮೀರಾ
ಜಾಸ್ಮಿನ್
ನನ್ನ
ಒಲುಮೆಯ
ವ್ಯಕ್ತಿ
ಡಾ.ರಾಜ್:
ಅಮಿತಾಬ್